ತಂತ್ರಜ್ಞಾನ

Apple Phone: ಬೆಳಗಾವಿಯಲ್ಲಿ 250 ಕೋಟಿ ರೂ. ಹೂಡಿಕೆಗೆ ಎಸ್‌ಎಫ್‌ಎಸ್‌ ಕಂಪನಿ ಪ್ರಸ್ತಾವನೆ: ಎಂ ಬಿ ಪಾಟೀಲ

ಬೆಂಗಳೂರು: ಆಪಲ್ ಫೋನ್ (Apple Phone) ತಯಾರಿಸುವ ಫಾಕ್ಸ್‌ಕಾನ್‌ ಕಂಪನಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡುವ ಎಸ್‌ಎಫ್‌ಎಸ್‌ ಕಂಪನಿಯು ಬೆಳಗಾವಿಯಲ್ಲಿ 250 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದ್ದು, ಇದಕ್ಕಾಗಿ 30 ಎಕರೆ ಭೂಮಿಯನ್ನು ಕೇಳಿದೆ. ಇದು ಸ್ವಾಗತಾರ್ಹ ಪ್ರಸ್ತಾವನೆಯಾಗಿದ್ದು, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ತಮ್ಮನ್ನು ಬುಧವಾರ ಭೇಟಿಯಾಗಿದ್ದ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಫಾರಸ್ ಶಾ ನೇತೃತ್ವದ […]

Apple Phone: ಬೆಳಗಾವಿಯಲ್ಲಿ 250 ಕೋಟಿ ರೂ. ಹೂಡಿಕೆಗೆ ಎಸ್‌ಎಫ್‌ಎಸ್‌ ಕಂಪನಿ ಪ್ರಸ್ತಾವನೆ: ಎಂ ಬಿ ಪಾಟೀಲ Read More »

ನಾಲ್ಕುನಗರಗಳಲ್ಲಿ ಜಿಯೋ 5ಜಿ ಆರಂಭ: ಇಂಟರ್ನೆಟ್‌ ಸ್ಪೀಡ್‌ ಎಷ್ಟಿದೆ ಗೊತ್ತಾ?

ರಿಲಯನ್ಸ್ ಜಿಯೋ ತನ್ನ 5G ಸೇವೆಯನ್ನು ಕೆಲವೇ ದಿನಗಳ ಹಿಂದೆ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2022 ಈವೆಂಟ್‌ನಲ್ಲಿ ಪ್ರಾರಂಭಿಸಿತು. Jio 5G ಪ್ರಸ್ತುತ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ 4 ನಗರಗಳಲ್ಲಿ ಲಭ್ಯವಿದೆ. Jio 5G ವೆಲ್ಕಮ್ ಆಫರ್ ಅಡಿಯಲ್ಲಿ, ಕಂಪನಿಯು ಅರ್ಹ ಬಳಕೆದಾರರಿಗೆ 1gbps ಉಚಿತ ಅನಿಯಮಿತ ಡೇಟಾವನ್ನು ನೀಡುತ್ತಿದೆ. ಇದೀಗ ಜಿಯೋ 5ಜಿಯ ವೇಗ ಎಷ್ಟಿದೆ ಎಂಬ ಕುರಿತು ಎಲ್ಲರ ಕುತೂಹಲ ನೆಟ್ಟಿದೆ. ಓಕ್ಲಾಸ್ ಸ್ಪೀಡ್‌ಟೆಸ್ಟ್ ಇಂಟೆಲಿಜೆನ್ಸ್ ವರದಿಯ ಪ್ರಕಾರ,

ನಾಲ್ಕುನಗರಗಳಲ್ಲಿ ಜಿಯೋ 5ಜಿ ಆರಂಭ: ಇಂಟರ್ನೆಟ್‌ ಸ್ಪೀಡ್‌ ಎಷ್ಟಿದೆ ಗೊತ್ತಾ? Read More »

ಸೋಷಿಯಲ್ ಮೀಡಿಯಾ ಬಳಕೆದಾರರೇ ಇತ್ತ ಗಮನಿಸಿ, ಕೇಂದ್ರದಿಂದ ಮಹತ್ವದ ಘೋಷಣೆ: ಹಲವರ ಖಾತೆ ಬ್ಯಾನ್

ನವದೆಹಲಿ : ಕೇಂದ್ರಸರಕಾರವು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಮತ್ತು ಸುಳ್ಳು ಸಂದೇಶಗಳನ್ನು ಹರಡುವ ಸೋಷಿಯಲ್ ಮೀಡಿಯಾಗಳನ್ನು ನಿಷೇಧಿಸಲು ಪ್ರಾರಂಭಿಸಿದೆ. ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು, ‘ ‘ಟ್ವಿಟ್ಟರ್, ಯೂಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ‘ ನಕಲಿ ಮತ್ತು ಪ್ರಚೋದನಕಾರಿ’ ವಿಷಯವನ್ನು ಪೋಸ್ಟ್ ಮಾಡಿದ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರಕಾರ ನಿರ್ಬಂಧಿಸಿದೆ’ ಎಂದು ಶನಿವಾರ ಹೇಳಿದ್ದಾರೆ. ಹಾಗೂ ಇಂತಹ ಖಾತೆಗಳ ನಿರ್ವಾಹಕರನ್ನು ಶೀಘ್ರವೇ ಗುರುತಿಸಲಾಗುವುದು ಎಂದು ಹೇಳಿದ್ದಾರೆ. ದ್ವೇಷದ ಪೋಸ್ಟ್ ನ

ಸೋಷಿಯಲ್ ಮೀಡಿಯಾ ಬಳಕೆದಾರರೇ ಇತ್ತ ಗಮನಿಸಿ, ಕೇಂದ್ರದಿಂದ ಮಹತ್ವದ ಘೋಷಣೆ: ಹಲವರ ಖಾತೆ ಬ್ಯಾನ್ Read More »

ಓಡ್ತಾ ಓಡ್ತಾ ಚಾರ್ಜ್ ಆಗೋ ಇ-ಬೈಕ್ : ಪೆಟ್ರೋಲ್ ಬೇಡ, ಏನೂ ಬೇಡ, ಈ ಬೈಕ್ ನ ವಿಶೇಷತೆ ಏನು ? ಇಲ್ಲಿದೆ ಸಂಪೂರ್ಣ ಮಾಹಿತಿ – ಸುದ್ದಿಜಾಲ ನ್ಯೂಸ್

ನವದೆಹಲಿ : ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನ ಪಡುತ್ತಲೇ ಇದೆ. ಪೆಟ್ರೋಲ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಇಲೆಕ್ಟ್ರಿಕಲ್ ಗಾಡಿಗಳು ಬೀದಿಗಿಳಿದಿವೆ. ಬೈಕ್ , ಸ್ಕೂಟರ್ ಅಷ್ಟೇ ಅಲ್ಲದೇ ಬಸ್ ಕೂಡಾ ಈಗ ಎಲ್ಲವೂ ಎಲೆಕ್ಟ್ರಿಕ್ ಆಗಿದೆ. ಇದಾಗಲೇ ಎಲೆಕ್ಟ್ರಿಕ್ ಬೈಕ್ ಗಳ ಬಗ್ಗೆ ಜನ ಒಲವು ತೋರಿಸಿದ್ದಾರೆ. ಇದರ ಮಾರಾಟ ಕೂಡಾ ಹೆಚ್ಚಾಗಿಯೇ ಆಗುತ್ತಿದೆ. ಇಲೆಕ್ಟ್ರಿಕ್ ಚಾರ್ಜಿಂಗ್ ಬೈಕ್ ಗಳು ನೂರಾರು ಕಿಮೀ ಓಡುವುದು ನಿಜವಾದರೂ,

ಓಡ್ತಾ ಓಡ್ತಾ ಚಾರ್ಜ್ ಆಗೋ ಇ-ಬೈಕ್ : ಪೆಟ್ರೋಲ್ ಬೇಡ, ಏನೂ ಬೇಡ, ಈ ಬೈಕ್ ನ ವಿಶೇಷತೆ ಏನು ? ಇಲ್ಲಿದೆ ಸಂಪೂರ್ಣ ಮಾಹಿತಿ – ಸುದ್ದಿಜಾಲ ನ್ಯೂಸ್ Read More »

ಸ್ಮಾರ್ಟ್ ಸಿಟಿ ಯೋಜನೆ : ವಾಯುಮಾಲಿನ್ಯ ಕಡಿಮೆ ಮಾಡಲು ಬಂದಿದೆ ಹೊಸ ಬೈಸಿಕಲ್ , ಇದರ ವಿಶೇಷತೆ ತಿಳಿದರೆ ನೀವು ಬೆರಗಾಗುವುದು ಖಂಡಿತ – ಸುದ್ದಿಜಾಲ ನ್ಯೂಸ್

ಹುಬ್ಬಳ್ಳಿ : ಪರಿಸರ ಸ್ನೇಹಿ ಸಾರಿಗೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಅಡಿ ಜಾರಿಗೆ ತಂದಿರುವ ಬೈಸಿಕಲ್ ಯೋಜನೆಯ 340 ಸೈಕಲ್ ಗಳು ಈಗ ಮಲೆಷ್ಯಾದಿಂದ ಹುಬ್ಬಳ್ಳಿಗೆ ಬಂದಿವೆ. ಒಟ್ಟು 6 ಕೋಟಿ ವೆಚ್ಚದಲ್ಲಿ ಈ ಬೈಸಿಕಲ್ಲನ್ನು ತರಿಸಲಾಗಿದೆ. 34 ಕಡೆಗಳಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಸದ್ಯಕ್ಕೆ 7 ನಿಲ್ದಾಣಗಳ ನಿರ್ಮಾಣ ಪೂರ್ಣಗೊಂಡಿದೆ‌. ಟೆಂಡರ್ ಶ್ಯೂರ್ ನ ತೋಳನಕೆರೆಯಿಂದ ವಿದ್ಯಾನಗರದ ಮುಖ್ಯ ರಸ್ತೆಯವರೆಗೆ ಬೈಸಿಕಲ್ ಗಾಗಿಯೇ ಪ್ರತ್ಯೇಕ ಪಥ ನಿರ್ಮಿಸಲಾಗಿದೆ. ಈ ಬೈಸಿಕಲ್ ಬಳಸುವ ಮುಖ್ಯ ಉದ್ದೇಶ ಪೆಟ್ರೋಲ್

ಸ್ಮಾರ್ಟ್ ಸಿಟಿ ಯೋಜನೆ : ವಾಯುಮಾಲಿನ್ಯ ಕಡಿಮೆ ಮಾಡಲು ಬಂದಿದೆ ಹೊಸ ಬೈಸಿಕಲ್ , ಇದರ ವಿಶೇಷತೆ ತಿಳಿದರೆ ನೀವು ಬೆರಗಾಗುವುದು ಖಂಡಿತ – ಸುದ್ದಿಜಾಲ ನ್ಯೂಸ್ Read More »

ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷ ಸ್ಥಾನ ತ್ಯಜಿಸಿದ ‘ ಸುಧಾಮೂರ್ತಿ’ – ಸುದ್ದಿಜಾಲ ನ್ಯೂಸ್

ಬೆಂಗಳೂರು : ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷೆ ಮತ್ತು ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ( ಐಟಿ) ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ನ ಸುಧಾ ಮೂರ್ತಿ ಅವರು ಶುಕ್ರವಾರ ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷೆ ಹುದ್ದೆಯನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಸುಧಾಮೂರ್ತಿಯವರು ತಮ್ಮ ವೃತ್ತಿಪರ ಜೀವನವನ್ನು ಕಂಪ್ಯೂಟರ್ ವಿಜ್ಞಾನಿ ಮತ್ತು ಎಂಜಿನಿಯರ್ ಆಗಿ ಪ್ರಾರಂಭ ಮಾಡಿದ ಇವರು ನಂತರ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಇಷ್ಟು ಮಾತ್ರವಲ್ಲದೇ ‘ ಬಿಲ್ ಗೇಟ್ಸ್ ಪ್ರತಿಷ್ಠಾನ’ ದ ಸಾರ್ವಜನಿಕ ಆರೋಗ್ಯ

ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷ ಸ್ಥಾನ ತ್ಯಜಿಸಿದ ‘ ಸುಧಾಮೂರ್ತಿ’ – ಸುದ್ದಿಜಾಲ ನ್ಯೂಸ್ Read More »

ನಾಯಕತ್ವ ಬದಲಾವಣೆಯ ಹಾದಿಯಲ್ಲಿ ರಿಲಯನ್ಸ್ ? – ಸುದ್ದಿಜಾಲ ನ್ಯೂಸ್

ನವದೆಹಲಿ : ಕಂಪನಿಯ ನಾಯಕತ್ವದಲ್ಲಿ ಬದಲಾವಣೆ ಆಗುವ ಕುರಿತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಹೇಳಿದ್ದಾರೆ. ಯುವ ತಲೆಮಾರಿಗೆ ದಾರಿ ಮಾಡಿಕೊಡುವ ಮೂಲಕ ಈ ಬದಲಾವಣೆ ಆಗಬೇಕಿದೆ ಎಂದು ಹೇಳಿದ್ದಾರೆ. ರಿಯಲನ್ಸ್ ಕಂಪನಿಯು ಈಗ ಮಹತ್ವಪೂರ್ಣವಾದ ನಾಯಕತ್ವ ಬದಲಾವಣೆಯನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ಇದೆ ಎಂದು ಹೇಳಿದ್ದಾರೆ. ನನ್ನನ್ನೂ ಸೇರಿಸಿ ಎಲ್ಲಾ ಹಿರಿಯರು ಹೆಚ್ಚು ಸ್ಪರ್ಧಾತ್ಮಕ ಆಗಿರುವ, ಬಹಳ ಬದ್ಧತೆಯನ್ನು ಹೊಂದಿರುವ ಮತ್ತು ವಿಶ್ವಾಸ ಮೂಡಿಸುವ ನಾಯಕತ್ವಕ್ಕೆ ದಾರಿ ಮಾಡಿಕೊಡಬೇಕು. ನಾವು

ನಾಯಕತ್ವ ಬದಲಾವಣೆಯ ಹಾದಿಯಲ್ಲಿ ರಿಲಯನ್ಸ್ ? – ಸುದ್ದಿಜಾಲ ನ್ಯೂಸ್ Read More »

ಸ್ಕ್ರ್ಯಾಪ್ ಮೆಟಲ್ ಬಳಸಿ 4 ಚಕ್ರದ ವಾಹನ ತಯಾರಿ : ಆನಂದ್ ಮಹೀಂದ್ರಾ ಮೆಚ್ಚುಗೆ

ಮುಂಬೈ : ಸ್ಕ್ರ್ಯಾಪ್ ಮೆಟಲ್ ಬಳಸಿ ತಯಾರಿಸಿದ ನಾಲ್ಕು ಚಕ್ರದ ವಾಹನವೀಗ ಆನಂದ್ ಮಹೀಂದ್ರ ಅವರನ್ನು ಬೆರಗಾಗುವಂತೆ ಮಾಡಿದೆ. ಈ ವಾಹನವನ್ನು ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬರು ತಯಾರಿಸಿದ್ದಾರೆ. ಅಂದಹಾಗೆ ಈ ವಾಹನ ತಯಾರಿಸಲು ತಗುಲಿದ ಖರ್ಚು ಸರಿ ಸುಮಾರು ₹ 60,000/-. ಈ ನಾಲ್ಕು ಚಕ್ರದ ವಾಹನಗಳಲ್ಲಿಯೂ ಕಿಕ್ ಸ್ಟಾರ್ಟ್ ಕಾರ್ಯವಿಧಾನವನ್ನು ಅಳವಡಿಸಲಾಗಿದೆ. ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ನಲ್ಲಿ ಈ ವಾಹನದ ತಯಾರಕ ದತ್ತಾತ್ರೇಯ ಲೋಹರ್ ಅವರನ್ನು ಒಳಗೊಂಡಿರುವ 45 ಸೆಕೆಂಡ್ ಗಳ ವಿಡಿಯೋ

ಸ್ಕ್ರ್ಯಾಪ್ ಮೆಟಲ್ ಬಳಸಿ 4 ಚಕ್ರದ ವಾಹನ ತಯಾರಿ : ಆನಂದ್ ಮಹೀಂದ್ರಾ ಮೆಚ್ಚುಗೆ Read More »

‘ಓಲಾ‌’ ಪ್ರಯಾಣಿಕರೇ ಗಮನಿಸಿ : ಇನ್ನು ಮುಂದೆ ಕಡಿಮೆಯಾಗಲಿದೆ ಡ್ರೈವ್ ಕ್ಯಾನ್ಸಲ್ ಸಮಸ್ಯೆ – ಸುದ್ದಿಜಾಲ ನ್ಯೂಸ್

ಕೊರೊನಾ ನಂತರ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಬೆಳೆಸುವವರ ಸಂಖ್ಯೆ ಕಡಿಮೆಯಾಗಿದೆ. ಓಲಾ, ಉಬರ್ ನಂತಹ ವಾಹನಗಳನ್ನೇ ಬಳಸುವವರು ಹೆಚ್ಚು. ಕೆಲವೊಮ್ಮೆ ಓಲಾ ಕ್ಯಾಬ್ ಬಳಕೆದಾರರು, ರೈಡ್ ಕ್ಯಾನ್ಸಲ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತುಂಬಾ ಸಮಯ ಕಾದ ನಂತರ ಅಥವಾ ಇನ್ನೇನು ವಾಹನ ಹತ್ತಬೇಕು ಎನ್ನುವಾಗ ಎಲ್ಲಿಗೆ ಎಂದು ಕೇಳುವ ಚಾಲಕರು ರೈಡ್ ಕ್ಯಾನ್ಸಲ್ ಮಾಡುವ ಉದಾಹರಣೆ ತುಂಬಾ ಇದೆ. ಈಗ ಸಿಹಿ ಸುದ್ದಿ ಏನೆಂದರೆ ಇನ್ನು ಮುಂದೆ ಓಲಾ ಬಳಕೆದಾರರಿಗೆ ಈ ಸಮಸ್ಯೆ ಇರುವುದಿಲ್ಲ. ಓಲಾ ಚಾಲಕರು, ಪ್ರಯಾಣಿಕರ

‘ಓಲಾ‌’ ಪ್ರಯಾಣಿಕರೇ ಗಮನಿಸಿ : ಇನ್ನು ಮುಂದೆ ಕಡಿಮೆಯಾಗಲಿದೆ ಡ್ರೈವ್ ಕ್ಯಾನ್ಸಲ್ ಸಮಸ್ಯೆ – ಸುದ್ದಿಜಾಲ ನ್ಯೂಸ್ Read More »

ಇನ್ನು ಮುಂದೆ ಬೆಂಗಳೂರಿನಿಂದ ಕೊಡಗು- ಕಬಿನಿಗೆ ಹೆಲಿಕಾಪ್ಟರ್ ಸೇವೆ- ಸುದ್ದಿಜಾಲ ನ್ಯೂಸ್

‘ಬ್ಲೇಡ್’ ಇಂಡಿಯಾ ಕಂಪನಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದ್ದು, ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಮೆರಿಕ ಮೂಲದ ಬ್ಲೇಡ್ ಇಂಡಿಯಾ ಸಂಸ್ಥೆ ಭಾರತದಲ್ಲಿ ಉದ್ಯಮ ನಡೆಸುತ್ತಿದೆ. ಸಂಚಾರ ದಟ್ಟಣೆ ಮತ್ತು ರಸ್ತೆಯ ಮೂಲಕ ತ್ವರಿತವಾಗಿ ತಲುಪಲಾಗದ ಸ್ಥಳಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಸಂಸ್ಥೆ ನೀಡುತ್ತಿದೆ. 2020 ಡಿಸೆಂಬರ್ ನಲ್ಲಿ ಬ್ಲೇಡ್ ಇಂಡಿಯಾ ವೀಕೆಂಡ್ ಪ್ರೈವೇಟ್ ಚಾರ್ಟರ್ ಸೇವೆಯನ್ನು ಆರಂಭಿಸುವ ಮೂಲಕ ಕರ್ನಾಟಕದಲ್ಲಿ ಉದ್ಯಮ ಆರಂಭಿಸಿತ್ತು. ಈಗ ಬೆಂಗಳೂರು – ಕೊಡಗು, ಬೆಂಗಳೂರು – ಕಬಿನಿ ನಡುವೆ ಹೆಲಿಕಾಪ್ಟರ್ ಸೇವೆ

ಇನ್ನು ಮುಂದೆ ಬೆಂಗಳೂರಿನಿಂದ ಕೊಡಗು- ಕಬಿನಿಗೆ ಹೆಲಿಕಾಪ್ಟರ್ ಸೇವೆ- ಸುದ್ದಿಜಾಲ ನ್ಯೂಸ್ Read More »