ತಂತ್ರಜ್ಞಾನ

ಗ್ರಾಹಕರಿಗೆ ಜಿಯೋದಿಂದ ಬಿಗ್ ಶಾಕ್ : ₹ 1 ರ ಪ್ಲ್ಯಾನ್ ನಲ್ಲಿ ಬದಲಾವಣೆ- ಸುದ್ದಿಜಾಲ ನ್ಯೂಸ್

ಮೊನ್ನೆಯಷ್ಟೇ ಜಿಯೋ ಟೆಲಿಕಾಂ ಸದ್ದಿಲ್ಲದೆ ನೂತನವಾಗಿ ಬರೀ ಒಂದು ರೂ. ಪ್ರೀಪೇಯ್ಡ್ ಯೋಜನೆಯನ್ನು ಪರಿಚಯ ಮಾಡಿಸಿತು. ಈ ರೀಚಾರ್ಜ್ ಪ್ಲ್ಯಾನ್ ನಲ್ಲಿ 30 ದಿನಗಳವರೆಗೆ 100 ಎಂಬಿ ಡೇಟಾ ಪ್ರಯೋಜನ ಘೋಷಿಸಿತ್ತು. ಆದರೆ ಈಗ ಅತೀ ಅಗ್ಗದ ರೀಚಾರ್ಜ್ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿದ್ದು, ಗ್ರಾಹಕರಿಗೆ ಬಿಗ್ ಶಾಕದ ನೀಡಿದೆ ಎಂದು ಅನಿಸುತ್ತದೆ. ಒಂದು ರೂ ಬೆಲೆಯ ಪ್ರೀಪೇಯ್ಡ್ ಯೋಜನೆಯಲ್ಲಿ ಮಾಡಿರುವ ಬದಲಾವಣೆ ಪ್ರಕಾರ 100 ಎಂಬಿ ಗೆ ಬದಲಿಗೆ 10 ಎಂಬಿ ಡೇಟಾ ಪ್ರಯೋಜನ ನೀಡಲಿದೆ. […]

ಗ್ರಾಹಕರಿಗೆ ಜಿಯೋದಿಂದ ಬಿಗ್ ಶಾಕ್ : ₹ 1 ರ ಪ್ಲ್ಯಾನ್ ನಲ್ಲಿ ಬದಲಾವಣೆ- ಸುದ್ದಿಜಾಲ ನ್ಯೂಸ್ Read More »

ಗ್ರಾಹಕರಿಗೆ ಭರ್ಜರಿ ಆಫರ್ : ರಿಲಯನ್ಸ್ ಜಿಯೋ ದಿಂದ ₹ 1 ಪ್ಲ್ಯಾನ್ , 30 ದಿನ ವ್ಯಾಲಿಡಿಟಿ – ಸುದ್ದಿಜಾಲ ನ್ಯೂಸ್

ಬೆಂಗಳೂರು : ರಿಲಯನ್ಸ್ ಜಿಯೋ ₹ 1 ಬೆಲೆಯ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ. ಈ ಹೊಸ ಪ್ಲ್ಯಾನ್ ಮೈ ಜಿಯೋ ಆ್ಯಪ್ ನಲ್ಲಿ ಮಾತ್ರ ದೊರೆಯುತ್ತದೆ. ಪ್ರಿಪೇಯ್ಡ್ ಗ್ರಾಹಕರು ₹ 1 ರೀಚಾರ್ಜ್ ಮಾಡಿಸಿಕೊಂಡರೆ, 30 ದಿನ ವ್ಯಾಲಿಡಿಟಿಯ ಜೊತಗೆ 100 ಎಂಬಿ ಡೇಟಾ ದೊರೆಯಲಿದೆ. ಜಿಯೋ ಪ್ಲ್ಯಾನ್ ವಿವರ ಮತ್ತು ರೀಚಾರ್ಜ್ ಕೊಡುಗೆ ಲಭ್ಯವಿಲ್ಲ. ಬದಲಾಗಿ ಮೈಜಿಯೋ ಆ್ಯಪ್ ನಲ್ಲಿ ಅದರ್ ಪ್ಲ್ಯಾನ್ಸ್ ಅಡಿಯಲ್ಲಿ ವ್ಯಾಲ್ಯೂ ಎಂದಿರುವಲ್ಲಿ ಮೋರ್ ಕ್ಲಿಕ್ ಮಾಡಿದಾಗ, ₹ 1 ರೀಚಾರ್ಜ್

ಗ್ರಾಹಕರಿಗೆ ಭರ್ಜರಿ ಆಫರ್ : ರಿಲಯನ್ಸ್ ಜಿಯೋ ದಿಂದ ₹ 1 ಪ್ಲ್ಯಾನ್ , 30 ದಿನ ವ್ಯಾಲಿಡಿಟಿ – ಸುದ್ದಿಜಾಲ ನ್ಯೂಸ್ Read More »

‘ಕಪ್ಪು ಬಣ್ಣ’ದ ಇಡ್ಲಿ : ಏನಿದರ ವಿಶೇಷತೆ, ಬನ್ನಿ ತಿಳಿಯೋಣ- ಸುದ್ದಿಜಾಲ ನ್ಯೂಸ್

ಸಾಮಾಜಿಕ ಜಾಲತಾಣಗಳಲ್ಲಿ ಈಗ ನಾವು ದಿನನಿತ್ಯ ತಿನ್ನುವ ಆಹಾರ ಪದಾರ್ಥಗಳನ್ನು ಬೇರೆ ಬೇರೆ ರೀತಿಯಲ್ಲಿ ಮಾಡಿ, ವೀಡಿಯೋ ಮಾಡಿ ಅದನ್ನು ಹರಿ ಬಿಡುವುದನ್ನು ನಾವು ಕಾಣಬಹುದು. ಸುಮಾರು ಬಗೆಯ ಆಹಾರವನ್ನು ವಿಲಕ್ಷಣ ರೀತಿಯಲ್ಲಿ ಮಾಡಿದ್ದನ್ನು ನಾವು ಕಂಡಿದ್ದಿದೆ. ಈಗ ಇದರ ಪಟ್ಟಿಗೆ ಇಲ್ಲೊಂದು ಆಹಾರ ಸೇರಿಕೊಂಡಿದೆ‌. ಆನ್ಲೈನ್ ನಲ್ಲಿ ಒಂದು ವೀಡಿಯೋ ವೈರಲ್ ಆಗಿದೆ. ಅದರಲ್ಲಿ ಒಬ್ಬ ವ್ಯಕ್ತಿ ಇಡ್ಲಿ ಮಾಡುತ್ತಾನೆ. ಇಡ್ಲಿ ಅಂದ ತಕ್ಷಣ ನಮ್ಮ‌ ಕಣ್ಣ ಮುಂದೆ ಕಾಣುವುದು ಬಿಳಿಯಾದ ಬಣ್ಣ ಮತ್ತು ಮೃದುವಾದ

‘ಕಪ್ಪು ಬಣ್ಣ’ದ ಇಡ್ಲಿ : ಏನಿದರ ವಿಶೇಷತೆ, ಬನ್ನಿ ತಿಳಿಯೋಣ- ಸುದ್ದಿಜಾಲ ನ್ಯೂಸ್ Read More »

ಅಯ್ಯಪ್ಪನ ದೇಗುಲದಲ್ಲಿ ಇ ಕಾಣಿಕೆ ವ್ಯವಸ್ಥೆ – ಗೂಗಲ್ ಪೇ ಮೂಲಕ ಭಕ್ತರು ಕಾಣಿಕೆ ಸಲ್ಲಿಸಲು ಅವಕಾಶ – ಸುದ್ದಿಜಾಲ ನ್ಯೂಸ್

ಶಬರಿಮಲೆ : ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ತೀರ್ಥೋದ್ಭವ ನಡೆಯುತ್ತಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ, ಅಪೆಕ್ಸ್ ದೇಗುಲದ ಸಂಸ್ಥೆಯು ದೇವಸ್ಥಾನದ ಸಂಕೀರ್ಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಹುಂಡಿ ಅಂದರೆ ಇ – ಕಾಣಿಕೆ ವ್ಯವಸ್ಥೆ ಮಾಡಿದೆ. ಕಳೆದ ವರ್ಷದಂತೆ, ಈ ವರ್ಷವೂ ಟಿಬಿಡಿಯ ಅಧಿಕೃತ ಬ್ಯಾಂಕರ್ ಗಳಾದ ಧನಲಕ್ಷ್ಮಿ ಬ್ಯಾಂಕ್ ನ ಸಹಯೋಗದಲ್ಲಿ ಡಿಜಿಟಲ್ ಪಾವತಿಗೆ ವ್ಯವಸ್ಥೆಗೆ ಮುಂದಾಗಿದೆ. ಭಕ್ತರು ಗೂಗಲ್ ಪೇ ಮೂಲಕ ತಮ್ಮ ಕಾಣಿಕೆಯನ್ನು ಪಾವತಿ ಮಾಡಬಹುದು ಮತ್ತು ಇದಕ್ಕಾಗಿ

ಅಯ್ಯಪ್ಪನ ದೇಗುಲದಲ್ಲಿ ಇ ಕಾಣಿಕೆ ವ್ಯವಸ್ಥೆ – ಗೂಗಲ್ ಪೇ ಮೂಲಕ ಭಕ್ತರು ಕಾಣಿಕೆ ಸಲ್ಲಿಸಲು ಅವಕಾಶ – ಸುದ್ದಿಜಾಲ ನ್ಯೂಸ್ Read More »

ಕೇಂದ್ರ ಸರಕಾರದಿಂದ ಸಿಹಿಸುದ್ದಿ : ಶೀಘ್ರದಲ್ಲೇ ಡೆಂಗ್ಯೂ ಮತ್ತು ಟಿಬಿಗೆ ಲಸಿಕೆ- ಸುದ್ದಿಜಾಲ ನ್ಯೂಸ್

ನವದೆಹಲಿ : ಕೇಂದ್ರ ಸರಕಾರವು ದೇಶದ ಜನತೆಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಡೆಂಗ್ಯೂ‌ ಮತ್ತು ಟಿಬಿಗೆ ಲಸಿಕೆ ‌ನೀಡುವ ಕುರಿತಂತೆ ಕೇಂದ್ರ ಸರಕಾರ ಪ್ರಮುಖ ಘೋಷಣೆ ಮಾಡಿದೆ. ಶೀಘ್ರವೇ ಡೆಂಗ್ಯೂ ಮತ್ತು ಟಿಬಿ‌ ಲಸಿಕೆ ಹಾಕಿಸಲಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿದೆ. ಅಮೆರಿಕದಲ್ಲಿ 9 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಡೆಂಗ್ಯು ಲಸಿಕೆಯನ್ನು ಲಭ್ಯವಾಗುವಂತೆ ಮಾಡಲಾಗಿದೆ. ಭಾರತದಲ್ಲಿಯೂ ಡೆಂಗ್ಯೂ ತಡೆಗಟ್ಟಲು ಈ ರೀತಿಯ ಲಸಿಕೆಯನ್ನು ತರುವ ಸಾಧ್ಯತೆ ಇದೆಯೇ, ಇದನ್ನು ಸರಕಾರ ಪರಿಗಣಿಸುತ್ತದೆಯೇ ಎಂದು ರಾಜ್ಯಸಭೆಯ ಪ್ರಶ್ನೋತ್ತರ

ಕೇಂದ್ರ ಸರಕಾರದಿಂದ ಸಿಹಿಸುದ್ದಿ : ಶೀಘ್ರದಲ್ಲೇ ಡೆಂಗ್ಯೂ ಮತ್ತು ಟಿಬಿಗೆ ಲಸಿಕೆ- ಸುದ್ದಿಜಾಲ ನ್ಯೂಸ್ Read More »

ಎಟಿಎಂ ನಲ್ಲಿ ಇನ್ನು ಮುಂದೆ ಸಿಗಲಿದೆ ಬಿಸಿ ಬಿಸಿ ಇಡ್ಲಿ, ಚಟ್ನಿ ಸಾಂಬಾರ್ !!! ಸುದ್ದಿಜಾಲ ನ್ಯೂಸ್

ಬೆಂಗಳೂರು : ಇಡ್ಲಿ ಇಷ್ಟ ಪಡುವ ಜನರಿಗೆ ಇದೊಂದು ಸಿಹಿ ಸುದ್ದಿ. ಏನೆಂದರೆ ಎಟಿಎಂನಲ್ಲಿ ನಮಗೆ ಹಣ ಸಿಗುವಂತೆ ಇನ್ನು ಮುಂದೆ ಎಟಿಐ ( ಎನಿ ಟೈಮ್ ಇಡ್ಲಿ) ಮೂಲಕ ನಿಮಗೆ ಇಡ್ಲಿ ದೊರೆಯುತ್ತದೆ. ಈ ಯಂತ್ರದಲ್ಲಿ ಇಡ್ಲಿ ಬೇಯೋದು‌ ಮಾತ್ರವಲ್ಲ , ಪ್ಯಾಕ್ ಮಾಡಿ ಕೂಡಾ ಕೊಡುತ್ತದೆ. ‘ಇಡ್ಲಿ ಬೋಟ್’ ಹೆಸರಿನ ಈ ಎರಡು ಯಂತ್ರದಲ್ಲಿ ಒಂದು ಇಡ್ಲಿಯನ್ನು ಬೇಯಿಸಿದರೆ ಮತ್ತೊಂದು ಇಡ್ಲಿ, ಚಟ್ನಿ ಮತ್ತು ಸಾಂಬಾರ್ ದೊರೆಯುತ್ತದೆ. ಇಡ್ಲಿ ಎಟಿಐ ಸಂಸ್ಥಾಪಕರು ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದು,

ಎಟಿಎಂ ನಲ್ಲಿ ಇನ್ನು ಮುಂದೆ ಸಿಗಲಿದೆ ಬಿಸಿ ಬಿಸಿ ಇಡ್ಲಿ, ಚಟ್ನಿ ಸಾಂಬಾರ್ !!! ಸುದ್ದಿಜಾಲ ನ್ಯೂಸ್ Read More »

ಮಕ್ಕಳ ಬ್ರ್ಯಾಂಡೆಡ್‌ ಫ್ಯಾಷನ್‌ ವಲಯಕ್ಕೆ ಫ್ಲಿಪ್‌ಕಾರ್ಟ್ ಪ್ರವೇಶ: ಹಾಪ್‌ಸ್ಕಾಚ್‌ನೊಂದಿಗೆ ಪಾಲುದಾರಿಕೆ- ಸುದ್ದಿಜಾಲ ನ್ಯೂಸ್

• ಮಕ್ಕಳ ಫ್ಯಾಷನ್‌ ವಲಯದಲ್ಲಿ ವರ್ಷದಿಂದ ವರ್ಷಕ್ಕೆ 60% ಹೆಚ್ಚಳಕ್ಕೆ ಫ್ಲಿಪ್‌ಕಾರ್ಟ್‌ ಸಾಕ್ಷಿ• 2021ರ ಹಬ್ಬದ ಋತುವಿನಲ್ಲಿ ಮಕ್ಕಳ ಫ್ಯಾಷನ್‌ ಖರೀದಿಯಲ್ಲಿ ಭಾರಿ ಹೆಚ್ಚಳ ಬೆಂಗಳೂರು, ನವೆಂಬರ್ 25, 2021: ಭಾರತದ ದೇಶೀಯ ಇ-ಕಾಮರ್ಸ್‌ ಮಾರುಕಟ್ಟೆ ಫ್ಲಿಪ್‌ಕಾರ್ಟ್‌, 0-14 ವಯೋಮಿತಿಯ ಮಕ್ಕಳ ಬ್ರ್ಯಾಂಡೆಡ್‌ ಫ್ಯಾಷನ್‌ ವಲಯದಲ್ಲಿ ಅವಕಾಶಗಳನ್ನು ಸೃಷ್ಟಿಸುವ ಉಪಕ್ರಮದ ಮುಂದುವರಿದ ಭಾಗವಾಗಿ ಭಾರತದ ಮುಂಚೂಣಿಯ ಮಕ್ಕಳ ಫ್ಯಾಷನ್‌ ಬ್ರ್ಯಾಂಡ್‌ ಹಾಪ್‌ಸ್ಕಾಚ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಈ ಮೂಲಕ ಫ್ಲಿಪ್‌ಕಾರ್ಟ್‌ ದೇಶಾದ್ಯಂತ ಹಾಪ್‌ಸ್ಕಾಚ್‌ ಬ್ರ್ಯಾಂಡ್‌ನ ಮಕ್ಕಳ ಫ್ಯಾಷನ್‌ನ ವಿಸ್ತೃತ

ಮಕ್ಕಳ ಬ್ರ್ಯಾಂಡೆಡ್‌ ಫ್ಯಾಷನ್‌ ವಲಯಕ್ಕೆ ಫ್ಲಿಪ್‌ಕಾರ್ಟ್ ಪ್ರವೇಶ: ಹಾಪ್‌ಸ್ಕಾಚ್‌ನೊಂದಿಗೆ ಪಾಲುದಾರಿಕೆ- ಸುದ್ದಿಜಾಲ ನ್ಯೂಸ್ Read More »

ದ.ಕ : ಕಸ ಎಸೆಯುವವರ ಮಾಹಿತಿ ನೀಡಿದರೆ ಸಾರ್ವಜನಿಕರಿಗೆ ₹500 ಬಹುಮಾನ : ಯಶಸ್ಸು ಕಂಡ ಗ್ರಾಮ ಪಂಚಾಯತಿ ನಡೆ- ಸುದ್ದಿಜಾಲ ನ್ಯೂಸ್

ಮಂಗಳೂರು : ರಸ್ತೆ ಬದಿಗಳಲ್ಲಿ ಅಥವಾ ಅಲ್ಲಿ ಇಲ್ಲಿ ಕಸ ಎಸೆಯಬೇಡಿ ಎಂದು ಜನರಿಗೆ ಎಷ್ಟು ಹೇಳಿದರೂ ಅರ್ಥವಾಗದೇ ಇದ್ದುದ್ದರಿಂದ, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ‌ ಪಂಚಾಯತಿಯೊಂದು ಈಗ ಹೊಸ ಐಡಿಯಾ ಮಾಡಿದೆ. ಕಸ ಬಿಸಾಡುವವರ ಮಾಹಿತಿ ಅಥವಾ ವೀಡಿಯೋ ಮಾಹಿತಿ ನೀಡಿದರೆ 500 ರೂಪಾಯಿ ಬಹುಮಾನ ಎಂಬ ಆಫರನ್ನು ಗ್ರಾಮದ ಜನರಿಗೆ ನೀಡಿತ್ತು. ಗ್ರಾಮ ಪಂಚಾಯತ್ ನ ಈ ನೂತನ ಆಫರ್ ಸಕ್ಸಸ್ ಆಗಿದ್ದು, ಈಗ ಕಸ ಎಸೆಯುವುದು ನಿಂತೇ ಹೋಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ

ದ.ಕ : ಕಸ ಎಸೆಯುವವರ ಮಾಹಿತಿ ನೀಡಿದರೆ ಸಾರ್ವಜನಿಕರಿಗೆ ₹500 ಬಹುಮಾನ : ಯಶಸ್ಸು ಕಂಡ ಗ್ರಾಮ ಪಂಚಾಯತಿ ನಡೆ- ಸುದ್ದಿಜಾಲ ನ್ಯೂಸ್ Read More »

ಕಲಿಯುಗದ ಶಹಜಹಾನ್, ಪತ್ನಿ ಮೇಲಿನ ಅಗಾಧ ಪ್ರೀತಿಗೆ ತಾಜ್ ಮಹಲ್ ರೀತಿಯಲ್ಲಿಯೇ ಮನೆ ನಿರ್ಮಾಣ !!! ಸುದ್ದಿಜಾಲ ನ್ಯೂಸ್

ನಿಜವಾದ ಪ್ರೇಮಿಗಳ ಪಾಲಿಗೆ ನಿದರ್ಶನ ತಾಜ್ ಮಹಲ್. ಇದು ವಿಶ್ವದ ಏಳು ಅದ್ಭುತಗಳಲ್ಲಿ ಒಂದು. ಎಲ್ಲರೂ ಜೀವನದಲ್ಲಿ ಒಮ್ಮೆಯಾದರೂ ತಾಜ್ ಮಹಲ್ ಗೆ ಹೋಗಬೇಕು ಎಂದು ಬಯಸುತ್ತಾರೆ. ತಾಜ್ ಮಹಲ್ ವೀಕ್ಷಣೆಗೆ ಪ್ರತಿನಿತ್ಯ ಪ್ರಪಂಚದ ಮೂಲೆ ಮೂಲೆಯಿಂದ ಜನರು ಬರುತ್ತಾರೆ‌. ಈಗ ವಿಷಯ ಏನಪ್ಪಾ ಅಂದರೆ ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಯ ಮೇಲಿನ ಪ್ರೀತಿಯಿಂದ ತಾಜ್ ಮಹಲ್ ಹೋಲುವ ಮಾದರಿಯ ಮನೆಯನ್ನೇ ನಿರ್ಮಿಸಿದ್ದಾನೆ. ಮೊಘಲ್ ಚಕ್ರವರ್ತಿಯಾದ ಶಾ ಜಹಾನನು ತನ್ನ ಪ್ರೀತಿಯ ಮಡದಿ ಮುಮ್ತಾಜ್ ಳ ನೆನಪಿಗಾಗಿ

ಕಲಿಯುಗದ ಶಹಜಹಾನ್, ಪತ್ನಿ ಮೇಲಿನ ಅಗಾಧ ಪ್ರೀತಿಗೆ ತಾಜ್ ಮಹಲ್ ರೀತಿಯಲ್ಲಿಯೇ ಮನೆ ನಿರ್ಮಾಣ !!! ಸುದ್ದಿಜಾಲ ನ್ಯೂಸ್ Read More »

ಮೆಟ್ರೋ ಓಡಾಟದ ಸಮಯ ವಿಸ್ತರಿಸಿದ BMRCL

ಬೆಂಗಳೂರು : ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಸೇವೆಯನ್ನು ರಾತ್ರಿ‌ 11 ಗಂಟೆಯವರೆಗೂ ವಿಸ್ತರಿಸಿದೆ. ವಾರದ ದಿನಗಳಲ್ಲಿ ಸೋಮವಾರ – ಶನಿವಾರ ಬೆಳಗ್ಗೆ 6 ಗಂಟೆಗೆ ದಿನದ ಮೊದಲ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ. ಭಾನುವಾರ ಮೊದಲ ರೈಲು ಬೆಳಗ್ಗೆ 7 ಕ್ಕೆ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ದಿನದ ಕೊನೆಯ ರೈಲು ರಾತ್ರಿ‌ 11 ಗಂಟೆಗೆ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್ ನ ನಾಡಪ್ರಭು ಕೆಂಪೇಗೌಡ ಇಂಟರ್ ಚೇಂಜ್ ನಿಲ್ದಾಣದಿಂದ ಕೊನೆಯ ರೈಲುಗಳು ರಾತ್ರಿ 11-30 ಕ್ಕೆ

ಮೆಟ್ರೋ ಓಡಾಟದ ಸಮಯ ವಿಸ್ತರಿಸಿದ BMRCL Read More »