Mallika

ಡಿಜಿಟಲ್‌ ಮತ್ತು ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಮಲ್ಲಿಕಾ ಪುತ್ರನ್‌- ಕನ್ನಡ ಸುದ್ದಿಜಾಲ.ಕಾಂ ತಾಣದ ಸುದ್ದಿ ಸಂಪಾದಕರು.

ಸಖತ್ ವೈರಲ್ ಆದ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ವೀಡಿಯೋ : ನೆಟ್ಟಿಗರಿಂದ ಭರಪೂರ ಮೆಚ್ಚುಗೆ

ರಾಧಿಕಾ ಕುಮಾರಸ್ವಾಮಿ ಈಗ ಸಿನಿಲೋಕದಿಂದ ಸ್ವಲ್ಪ ದೂರನೇ ಇದ್ದಾರೆ. ಆದರೆ ಒಂದು ಕಾಲದಲ್ಲಿ ನಟಿಸಿದ ಎಲ್ಲಾ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡಿತ್ತು. ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದೊಂದು ಅಪ್ಡೇಟ್ ಗಳನ್ನು ಕೊಡುತ್ತಾ ಇರುತ್ತಾರೆ. ಫೋಟೋಸ್ ವೀಡಿಯೋಗಳನ್ನು ಹಂಚುತ್ತಾರೆ. ಕೆಲ ದಿನಗಳ ಹಿಂದೆ ವೀಡಿಯೋವೊಂದನ್ನು ಶೇರ್ ಮಾಡಿದ್ದರು. ಈ ವೀಡಿಯೋದಲ್ಲಿ ರಾಧಿಕಾ ಅವರ ಡ್ಯಾನ್ಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಕಪ್ಪು ಬಣ್ಣದ ಗೌನ್ ತೊಟ್ಟು ಹಿಂದಿಯ […]

ಸಖತ್ ವೈರಲ್ ಆದ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ವೀಡಿಯೋ : ನೆಟ್ಟಿಗರಿಂದ ಭರಪೂರ ಮೆಚ್ಚುಗೆ Read More »

ವಾಹನ ಸವಾರರೇ ಗಮನಿಸಿ, ನಿಮಗೊಂದು ಮುಖ್ಯವಾದ ಮಾಹಿತಿ, ವಾಹನ ತಪಾಸಣೆ ಯಾರು ಮಾಡಬಹುದು ? ಎಂಬಿತ್ಯಾದಿ ವಿವರ ನಿಮಗಾಗಿ

ವಾಹನ ತಪಾಸಣೆ ಮಾಡುವಾಗ ಪೊಲೀಸರು ಹಾಗೂ ಸವಾರರ ಮಧ್ಯೆ ಏನಾದರೊಂದು ಮಾತಿನ ಚಕಮಕಿ ನಡೆದೇ ನಡೆಯುತ್ತೆ. ಹಾಗೂ ಈ ವಾಹನ ತಪಾಸಣೆ ಮಾಡುವ ಕುರಿತು ಜನರು ಯಾವಾಗಲೂ ಆರೋಪ ಮಾಡುತ್ತಲೇ ಇರುತ್ತಾರೆ. ಈ ದಂಡ ಕಟ್ಟುವ ವಿಚಾರದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತ ನಡೆದ ಎಷ್ಟೋ ಪ್ರಕರಣಗಳು ನಮ್ಮ ಮುಂದೆ ಇದೆ. ಈಗ ನಾವು ಇಲ್ಲಿ ಯಾರು ವಾಹನಗಳ ತಪಾಸಣೆ ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಕಾನ್ಸ್ ಟೇಬಲ್ ( ಪೇದೆ) ಗಳಿಗೆ ವಾಹನ ತಪಾಸಣೆ ಮಾಡುವ

ವಾಹನ ಸವಾರರೇ ಗಮನಿಸಿ, ನಿಮಗೊಂದು ಮುಖ್ಯವಾದ ಮಾಹಿತಿ, ವಾಹನ ತಪಾಸಣೆ ಯಾರು ಮಾಡಬಹುದು ? ಎಂಬಿತ್ಯಾದಿ ವಿವರ ನಿಮಗಾಗಿ Read More »

18 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆದ ಧನುಶ್

ಧನುಶ್ ತಮ್ಮ ಹೆಂಡತಿ ರಜನಿಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈ ಬಗ್ಗೆ ಧನುಶ್ ಅವರು ಅಧಿಕೃತವಾಗಿ ಟ್ವೀಟೊಂದನ್ನು ಶೇರ್ ಮಾಡಿದ್ದಾರೆ. 18 ವರ್ಷಗಳ ಕಾಲ ಜೋಡಿಯಾಗಿ, ಸ್ನೇಹಿತರಾಗಿ, ದಂಪತಿಗಳಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ನಡೆಸಿದ ಒಗ್ಗಟ್ಟಿನ ಪಯಣದಲ್ಲಿ ಬೆಳವಣಿಗೆ, ಅರ್ಥ ಮಾಡಿಕೊಳ್ಳುವಿಕೆ ಹೊಂದಾಣಿಕೆಗಳಿದ್ದವು. ಇವತ್ತು ನಾವು ನಿಂತಿರುವಲ್ಲಿಂದ ನಮ್ಮ ದಾರಿಗಳು ಪ್ರತ್ಯೇಕವಾಗುತ್ತಿವೆ. ಐಶ್ವರ್ಯಾ ಮತ್ತು ನಾನು ದಾಂಪತ್ಯದಿಂದ ದೂರವಾಗಲು ತೀರ್ಮಾನಿಸಿದ್ದೇವೆ. ಪ್ರತ್ಯೇಕವಾಗಿ ನಮ್ಮನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಉತ್ತಮ ಎಂದುಕೊಂಡಿದ್ದೇವೆ. ನಮ್ಮ ಈ ನಿರ್ಧಾರಗಳನ್ನು

18 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆದ ಧನುಶ್ Read More »

ಸುಂದರಿಗಾಗಿ ಕೋಟಿ ಕೋಟಿ ಕಳೆದುಕೊಂಡ 73 ರ ವೃದ್ಧ

ಮುಂಬೈ : 73 ವರ್ಷದ ವೃದ್ಧನೋರ್ವನಿಗೆ ಸುಂದರಿ ಮಹಿಳೆಯೋರ್ವಳು ಮದುವೆಯಾಗುವ ಭರವಸೆ ನೀಡಿ, ಆತನ ವಿಶ್ವಾಸ ಗಳಿಸಿ 1.3 ಕೋಟಿ ರೂ. ಪಡೆದು ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಮಲಾಡ್ ನ ಮಾಲ್ವಾನಿ ನಿವಾಸಿ ಜೆರೊನ್ ಡಿಸೋಜಾ ಅಂಧೇರಿ ಅವರಿಗೆ ಶಾಲಿನಿ ಎನ್ನುವ ಮಹಿಳೆಯ ಪರಿಚಯವಾಗಿದೆ. ಮದುವೆಯಾಗುತ್ತೇನೆ, ವೃದ್ಧಾಪ್ಯದಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿದ್ದಾಳೆ. ನಂತರ 1 ಕೋಟಿಗಿಂತಲೂ ಹೆಚ್ಚು ಹಣ ಪಡೆದಿದ್ದಾಳೆ. ಅನಂತರ ಸಂಪರ್ಕಕ್ಕೆ ಸಿಗದೆ ಇದ್ದಾಗ, ಅನುಮಾನಗೊಂಡ ವ್ಯಕ್ತಿ ಹಣದೊಂದಿಗೆ ಆಕೆ ತನ್ನ

ಸುಂದರಿಗಾಗಿ ಕೋಟಿ ಕೋಟಿ ಕಳೆದುಕೊಂಡ 73 ರ ವೃದ್ಧ Read More »

ಪುತ್ತೂರು : ಜನ್ಮ ನೀಡಿದ ತಾಯಿಯ ಮೇಲೆಯೇ ಮಗನಿಂದ ಅತ್ಯಾಚಾರ

ಜನ್ಮ ನೀಡಿದ ತಾಯಿಯ ಮೇಲೆಯೇ ಮಗ ಅತ್ಯಾಚಾರ ಮಾಡಿದ ಪೈಶಾಚಿಕ ಘಟನೆಯೊಂದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ಜ.12 ರ ತಡರಾತ್ರಿ ನಡೆದಿದೆ. ಜ.12 ರ ರಾತ್ರಿ ಹಾಗೂ ಮರುದಿನ ಬೆಳಿಗ್ಗೆ ಎರಡು ಬಾರಿ ತಾಯಿಯ ತೀವ್ರ ವಿರೋಧದ ನಡುವೆಯೂ ಈ ಮಗ ಅಮಾನುಷ ವರ್ತನೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ತಾಯಿ ಇದರಿಂದ ತೀವ್ರ ಆಘಾತಕ್ಕೊಳಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತ್ಯಾಚಾರಿ ಮಗನಿಗೆ ಮದುವೆಯಾಗಿದ್ದು, ಸೀಮಂತಕ್ಕೆಂದು ಹೋದ ಹೆಂಡತಿ ಮನೆಗೆ ಬಂದಿಲ್ಲ. ಈತನಿಗೆ ಅಂದಾಜು

ಪುತ್ತೂರು : ಜನ್ಮ ನೀಡಿದ ತಾಯಿಯ ಮೇಲೆಯೇ ಮಗನಿಂದ ಅತ್ಯಾಚಾರ Read More »

ಅಪಘಾತದಿಂದಾಗಿ ಮೂಕನಾದವನಿಗೆ ಕೊರೊನಾ ವ್ಯಾಕ್ಸಿನ್ ನಿಂದ ಮಾತು ಬಂತು !!!

ಜಾರ್ಖಂಡ್ : ಕೋವಿಡ್ ವ್ಯಾಕ್ಸಿನ್, ಕೋವಿಶೀಲ್ಡ್ ಪಡೆದ ನಂತರ ವ್ಯಕ್ತಿಯೋರ್ವನಿಗೆ ನಿಂತು ಹೋಗಿದ್ದ ಮಾತು ಪುನಃ ಬಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜಾರ್ಖಂಡ್ ರಾಜ್ಯದ ಬೊಕಾರೊದಲ್ಲಿ ಕೋವಿಡ್ ಲಸಿಕೆ ಕೋವಿಶೀಲ್ಡ್ ಪಡೆದ ವಾರದ ನಂತರ ವ್ಯಕ್ತಿಯೋರ್ವನ ದೇಹದಲ್ಲಿ ಹೊಸ ರೀತಿಯ ಬದಲಾವಣೆ ಕಾಣಿಸಿಕೊಂಡಿದ್ದು, ಕಳೆದ ಐದು ವರ್ಷಗಳ ನಂತರ‌ ಆತನಿಗೆ ಮಾತು ಮರಳಿ ಬಂದಿದೆ. ಅಷ್ಟೇ ಅಲ್ಲ ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡಲು ಶುರು ಮಾಡಿದೆ. ಹೌದು ಇಡೀ ಪ್ರಪಂಚದ ಜನರ ನೆಮ್ಮದಿ ಹಾಳು

ಅಪಘಾತದಿಂದಾಗಿ ಮೂಕನಾದವನಿಗೆ ಕೊರೊನಾ ವ್ಯಾಕ್ಸಿನ್ ನಿಂದ ಮಾತು ಬಂತು !!! Read More »

ನಿವೇದಿತಾ ಗೌಡ ಬಟ್ಟೆ ಬಿಚ್ಚಿ ಆವಾಂತರ : ಏನಿದು ಹೊಸ ಅವತಾರ ಎಂದ ನೆಟ್ಟಿಗರು

ರ್ಯಾಪರ್ ಚಂದನ್ ಶೆಟ್ಟಿ ಹೆಸರು ಯಾರೂ ಕೇಳದೇ ಇರೋಕೆ ಸಾಧ್ಯವಿಲ್ಲ. ಚಂದನ್ ಶೆಟ್ಟಿಯ ಹಾಡುಗಳು ಸದಾ ಟ್ರೆಂಡ್ ನಲ್ಲಿದೆ. ಅಷ್ಟು ಮಾತ್ರವಲ್ಲ ಚಂದನ್ ಜೊತೆ ಅವರ ಪತ್ನಿ ನಿವೇದಿತಾ ಗೌಡ ಕೂಡ ಇನ್ಸ್ಟಾಗ್ರಾಂ ವೀಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ನಿವೇದಿತಾ ಅವರು ತನ್ನ ತಾಯಿ ಜೊತೆ ಇತ್ತೀಚಿಗೆ ತನ್ನ ಅಜ್ಜಿ ಜೊತೆಗೆ ಕೂಡಾ ರೀಲ್ಸ್ ಮಾಡಿದ್ದರು. ಇದೀಗ ಇವರ ಹೊಸ ರೀಲ್ಸ್ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಸೆಲೆಬ್ರಿಟಿ ಆಗಿ ಈ

ನಿವೇದಿತಾ ಗೌಡ ಬಟ್ಟೆ ಬಿಚ್ಚಿ ಆವಾಂತರ : ಏನಿದು ಹೊಸ ಅವತಾರ ಎಂದ ನೆಟ್ಟಿಗರು Read More »

1947 ರ ನಂತರ ಸಹೋದರರಿಬ್ಬರ ಅಪೂರ್ವ ಮಿಲನ, 74 ವರ್ಷಗಳ ಸುದೀರ್ಘ ಕಾಲದ ಬಳಿಕ ಒಂದಾದ ಸಹೋದರರು

ಇಡೀ ಜೀವನ ಒಡಹುಟ್ಟಿದವರ ನೆನಪಲ್ಲೇ ಬದುಕು ಸವೆಸಿದ ಮೊಹಮ್ಮದ್ ಸಿದ್ದಿಕಿ ತನ್ನ ಸಹೋದರ ಮೊಹಮ್ಮದ್ ಹಬೀಬ್ ಅಕಾ ಛೀಲಾ ಅವರನ್ನು 1947 ರ ವಿಭಜನೆ ಬಳಿಕ ಮಂಗಳವಾರ ಭೇಟಿಯಾದರು‌. ಪಾಕಿಸ್ತಾನದ ಗುರುದ್ವಾರ ಕರ್ತಾರಪುರ ಸಾಹಿಬ್, ಈ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಕುಟುಂಬಸ್ಥರು ನೆರೆದವರ ಕಣ್ಣುಗಳಲ್ಲಿ ಆನಂದಬಾಷ್ಪ ತುಂಬಿ ತುಳುಕುತಿತ್ತು. ಪರಸ್ಪರ ತಬ್ಬಿಕೊಂಡು 75 ವರ್ಷದ ಅಗಲಿಕೆ ಅಂತ್ಯಗೊಳಿಸಿದ ಸಹೋದರರು, ಸೋದರರ ಪೈಕಿ ಮೊಹಮ್ಮದ್ ಸಿದ್ದಿಕಿ ಪಾಕಿಸ್ತಾನದ ಫೈಸ್ಲಾಬಾದ್ ನಿವಾಸಿ, ಮೊಹಮ್ಮದ್ ಹಬೀಬ್ ಅವರು ಭಾರತದ ಪಂಜಾಬ್

1947 ರ ನಂತರ ಸಹೋದರರಿಬ್ಬರ ಅಪೂರ್ವ ಮಿಲನ, 74 ವರ್ಷಗಳ ಸುದೀರ್ಘ ಕಾಲದ ಬಳಿಕ ಒಂದಾದ ಸಹೋದರರು Read More »

ಗುಪ್ತಾಂಗದಲ್ಲಿ ಚಿನ್ನ ಸಾಗಣೆ : ಕಸ್ಟಮ್ಸ್ ಅಧಿಕಾರಿಗಳಿಂದ ಮೂವರು ಮಹಿಳೆಯರ ಮೇಲೆ ಪ್ರಕರಣ ದಾಖಲು

ಹೈದರಾಬಾದ್ : ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಳ ಉಡುಪು ಮತ್ತು ಗುಪ್ತಾಂಗದಲ್ಲಿ ಚಿನ್ನವನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಮಹಿಳಾ ಪ್ರಯಾಣಿಕರು 1.48 ಕೆಜಿ ತೂಕದ 72.80 ಲಕ್ಷ ಮೌಲ್ಯದ ಚಿನ್ನವನ್ನು ತಮ್ಮ ಒಳುಉಡುಪು ಹಾಗೂ ಗುಪ್ತಾಂಗದಲ್ಲಿ ಇಟ್ಟುಕೊಂಡು ಆರ್ ಜಿಐಎ ವಿಮಾನ ನಿಲ್ದಾಣದಲ್ಲಿ ಸಾಗಿಸಲು ಪ್ರಯತ್ನ ಪಟ್ಟಾಗ ತಪಾಸಣೆ ಸಂದರ್ಭದಲ್ಲಿ ಹೈದರಾಬಾದ್ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇವರ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದಾರೆ. ಮಹಿಳೆಯರ ಬಳಿ

ಗುಪ್ತಾಂಗದಲ್ಲಿ ಚಿನ್ನ ಸಾಗಣೆ : ಕಸ್ಟಮ್ಸ್ ಅಧಿಕಾರಿಗಳಿಂದ ಮೂವರು ಮಹಿಳೆಯರ ಮೇಲೆ ಪ್ರಕರಣ ದಾಖಲು Read More »

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಂಕಷ್ಟ : ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ದೂರು ದಾಖಲು

ಬೆಂಗಳೂರು : ಮೇಕೆದಾಟು ಪಾದಯಾತ್ರೆಯಲ್ಲಿ ಬಿಜಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಪತ್ರ ಬರೆದಿದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಂದು ಸಂಕಷ್ಟ. ಪಾದಯಾತ್ರೆ ವೇಳೆ ಡಿ ಕೆ ಶಿವಕುಮಾರ್ ಶಾಲಾ ಮಕ್ಕಳನ್ನು ಭೇಟಿ ಮಾಡಿರುವುದು ಈ ಸಂಕಷ್ಟಕ್ಕೆ ಕಾರಣವಾಗಿದೆ. ಡಿಜಿ- ಐಜಿಪಿ ಪ್ರವೀಣ್ ಸೂದ್ ಗೆ ಎನ್ ಸಿಪಿಸಿಆರ್ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಡಿಕೆ ಶಿವಕುಮಾರ್ ಕೋವಿಡ್ ನಿಯಮ ಪಾಲಿಸದೇ ಮಕ್ಕಳ ಜೊತೆ ಬೆರೆತಿದ್ದಾರೆ. ಶಾಲಾ ಮಕ್ಕಳ ಜೊತೆ ಕುಳಿತು

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಂಕಷ್ಟ : ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ದೂರು ದಾಖಲು Read More »