ದೇಶ

ಪಟಾಕಿ ಗೋದಾಮು ದುರಂತ ಸೂಕ್ತ ತನಿಖೆಯಾಗಲಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಹಾವೇರಿ ತಾಲೂಕಿನ ಆಲದಕಟ್ಟೆ ಗ್ರಾಮದ ಪಟಾಕಿ ಸಿಡಿಮದ್ದು ಗೋದಾಮಿನಲ್ಲಿ ನಾಲ್ವರು ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಅತ್ಯಂತ ದುಖದ ಸಂಗತಿಯಾಗಿದೆ. ರಾಜ್ಯ ಸರ್ಕಾರ ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ರೀತಿಯ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ರಕ್ಷಣೆಗೆ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳು ನಿಗಾವಹಿಸಬೇಕು. ಹಾವೇರಿ ಜಿಲ್ಲೆ […]

ಪಟಾಕಿ ಗೋದಾಮು ದುರಂತ ಸೂಕ್ತ ತನಿಖೆಯಾಗಲಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Read More »

businesspeople talking

Leadership Tips: ವ್ಯಕ್ತಿತ್ವ ವಿಕಸನ ಸಲಹೆಗಳು, ನಾಯಕತ್ವ ಎಂದರೇನು, ಈ ಹತ್ತು ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ

Leadership Tips in Kannada: ನಿಜವಾದ ನಾಯಕತ್ವವೆಂದರೆ ನಿಮ್ಮ ಹೃದಯ ಏನು ಹೇಳುತ್ತದೆಯೋ ಅದನ್ನೇ ಅನುಸರಿಸುವುದು. ನಿಮ್ಮ ಕ್ರಿಯೆಯು ಇತರರಿಗೆ ತಮ್ಮ ಕನಸನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು, ಇನ್ನಷ್ಟು ಕಲಿಯಲು, ಇನ್ನಷ್ಟು ಕೆಲಸ ಮಾಡಲು ಮತ್ತು ಇನ್ನಷ್ಟು ಸಾಧಿಸಲು ಸೂಧಿರ್ತಿ ನೀಡುತ್ತಿದೆ ಎಂದಾದರೆ ನೀವು ನಿಜಕ್ಕೂ ನಾಯಕ’(quality leadership) ಎಂದು ಹೇಳುತ್ತಾರೆ ಜಾನ್‌ ಕ್ವಿನ್ಸಿ. ‘ಇತರರು ಮುಂದಿರಲಿ ಮತ್ತು ಅವರನ್ನು ನೀವು ಹಿಂದಿನಿಂದ ತಳ್ಳಿರಿ. ಮುಖ್ಯವಾಗಿ ನೀವು ಯಾವುದಾದರೂ ವಿಕ್ಟರಿಯನ್ನು ಸಾಧಿಸಿದಾಗ ನಿಮ್ಮ ತಂಡವನ್ನು ಮುಂದೆ ಇರಿಸಿ. ನೀವು

Leadership Tips: ವ್ಯಕ್ತಿತ್ವ ವಿಕಸನ ಸಲಹೆಗಳು, ನಾಯಕತ್ವ ಎಂದರೇನು, ಈ ಹತ್ತು ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ Read More »

photo of person using laptop for graphic designs

Fake Job: ಉದ್ಯೋಗದ ಹೆಸರಲ್ಲಿ ಮೋಸ ನಡೆಯುತ್ತಿದೆ, ಉದ್ಯೋಗ ವಂಚನೆ ತಡೆಯಲು ಈ 8 ವಿಷಯಗಳನ್ನು ಗಮನದಲ್ಲಿಡಿ

fake job offers scam: ಕರ್ನಾಟಕ ಸೇರಿದಂತೆ ದೇಶಾದ್ಯಂತ ಈಗ ಉದ್ಯೋಗ ವಂಚನೆ ಹೆಚ್ಚಾಗುತ್ತಿದೆ. ಉದ್ಯೋಗ ವಂಚಕರ ಅಭ್ಯರ್ಥಿಗಳಿಗೆ ಹಲವು ವಿಧಗಳಲ್ಲಿ ಮೋಸ ಮಾಡುತ್ತಾರೆ. ಸಾಕಷ್ಟು ಜನರು ಲಕ್ಷಲಕ್ಷ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಇಂದು ಉದ್ಯೋಗಾನ್ವೇಷಣೆಯಲ್ಲಿರುವವರಿಗೆ ಒಂದು ಬಟನ್‌ ಕ್ಲಿಕ್‌ ಮಾಡುವ ಮೂಲಕ ಉದ್ಯೋಗ ಪಡೆಯಲು ಇಂಟರ್‌ನೆಟ್‌ ನೆರವಾಗಿದೆ. ವಿವಿಧ ಉದ್ಯೋಗ ತಾಣಗಳ ಮೂಲಕ ಪ್ರೊಫೈಲ್‌ ರಚಿಸಿ ಕೆಲವೇ ನಿಮಿಷದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅದ್ಭುತ ಇಂಟರ್‌ನೆಟ್‌ ಜಗತ್ತಿನಲ್ಲಿ ವಂಚಕರು ಸಹ ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಇದೇ ಕಾರಣಕ್ಕೆ

Fake Job: ಉದ್ಯೋಗದ ಹೆಸರಲ್ಲಿ ಮೋಸ ನಡೆಯುತ್ತಿದೆ, ಉದ್ಯೋಗ ವಂಚನೆ ತಡೆಯಲು ಈ 8 ವಿಷಯಗಳನ್ನು ಗಮನದಲ್ಲಿಡಿ Read More »

ಗಜೇಂದ್ರಗಡ ಪಟ್ಟಣದಲ್ಲಿ ನರಿ ಅವಾಂತರ

ಗದಗ: ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಅವಾಂತರ ಸೃಷ್ಟಿಸಿದ್ದ ನರಿಯನ್ನು ಸ್ಥಳೀಯರು ಅಟ್ಟಿಸಿಕೊಂಡು ಕೊಂದಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಬುಧವಾರ ನಡೆದಿದೆ. ಬುಧವಾರ ಬೆಳಿಗ್ಗೆ ಗಜೇಂದ್ರಗಡ ಪಟ್ಟಣಕ್ಕೆ ದಾಳಿಯಿಟ್ಟ ನರಿಯು ಸ್ಥಳೀಯರನ್ನು ಬೆನ್ನಟ್ಟಿ ಹಲವರನ್ನು ಗಾಯಗೊಳಿಸಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ನರಿಯನ್ನು ಅಟ್ಟಾಡಿಸಿಕೊಂಡು ಕೊಂದು ಹಾಕಿದ್ದಾರೆ. ಮಂಗಳವಾರ ಗದಗ ತಾಲೂಕಿನ ಅಸುಂಡಿ ಗ್ರಾಮದ ಹುಲಕೋಟಿ ಸಹಕಾರ ಸಂಸ್ಥೆಯ ಪ್ರೌಢಶಾಲೆಯ ಆವರಣದಲ್ಲಿ ಆಗಮಿಸಿದ್ದ ನರಿಯೊಂದು ಅವಾಂತರ ಸೃಷ್ಟಿಸಿತ್ತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗಾಬರಿಗೊಂಡಿದ್ದರು. ತದನಂತರ ಅರಣ್ಯ ಇಲಾಖೆ ಸಿಬ್ಬಂದಿ

ಗಜೇಂದ್ರಗಡ ಪಟ್ಟಣದಲ್ಲಿ ನರಿ ಅವಾಂತರ Read More »

ಹಾಲಿನ ಕೆನೆ ಜೊತೆ ಜೇನುತುಪ್ಪ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದ್ರೆ ಚಳಿಗಾಲದಲ್ಲೂ ಚರ್ಮ ಕೋಮಲವಾಗಿರುತ್ತೆ

ಚಳಿಗಾಲದಲ್ಲಿ ತ್ವಚೆಗೆ ಹಾಲಿನ ಕೆನೆ ಹಚ್ಚುವುದರ ಪ್ರಯೋಜನಗಳು ಹಾಗೂ ತ್ವಚೆಯ ಮೇಲೆ ಕೆನೆ ಹಚ್ಚುವ ಮೂರು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನಗಳನ್ನು ಇಲ್ಲಿ ತಿಳಿಯಿರಿ. ಶೀತ ವಾತಾವರಣದಲ್ಲಿ ಚರ್ಮದ ಶುಷ್ಕತೆ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತದೆ. ಇದು ನಿಮ್ಮ ಚರ್ಮವನ್ನು ಒಣಗಿಸುತ್ತದೆ, ತುಟಿಗಳ ಮೇಲೆ ಬಿರುಕು ರೂಪಿಸುತ್ತದೆ ಮತ್ತು ಕೂದಲಿನಲ್ಲಿ ತಲೆಹೊಟ್ಟು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಚರ್ಮದ ಕೋಮಲತೆಯನ್ನು ಕಾಪಾಡಲು, ಚರ್ಮವನ್ನು ಆರೋಗ್ಯಕರವಾಗಿ ಮತ್ತು ನಯವಾಗಿಡಲು ಚಳಿಗಾಲದಲ್ಲಿ ಪದೇ ಪದೇ ಕ್ರೀಮ್ ಮತ್ತು ಲೋಷನ್ ಗಳನ್ನು ಬಳಸಬೇಕಾಗುತ್ತದೆ. ​ಚರ್ಮದ

ಹಾಲಿನ ಕೆನೆ ಜೊತೆ ಜೇನುತುಪ್ಪ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದ್ರೆ ಚಳಿಗಾಲದಲ್ಲೂ ಚರ್ಮ ಕೋಮಲವಾಗಿರುತ್ತೆ Read More »

ಪ್ರತಿದಿನ ಕ್ಯಾರೆಟ್ ತಿನ್ನೋದ್ರಿಂದ ದೃಷ್ಟಿ ಚುರುಕಾಗೋದು ಮಾತ್ರವಲ್ಲ, ಬಿಪಿ, ಹೃದ್ರೋಗ ಇರೋರಿಗೂ ತುಂಬಾ ಒಳ್ಳೆಯದು!

ಕ್ಯಾರೆಟ್ ತಿನ್ನೋದ್ರಿಂದ ಕಣ್ಣಿನ ದೃಷ್ಟಿಗೆ ಒಳ್ಳೆಯದು ಅನ್ನೋದು ನಿಮಗೆ ಗೊತ್ತಿರಬಹುದು. ಕ್ಯಾರೆಟ್‌ ನಿಂದ ಇನ್ನು ಯಾವೆಲ್ಲಾ ಆರೋಗ್ಯಕಾರಿ ಪ್ರಯೋಜನಗಳಿವೆ ಅನ್ನೋದನ್ನು ನಾವಿಲ್ಲಿ ತಿಳಿಯೋಣ. ಹಿಂದೆಲ್ಲಾ ವಯಸ್ಸಾದವರಿಗೆ ಮಾತ್ರ ಕಣ್ಣುಗಳು ದುರ್ಬಲವಾಗುತ್ತಿದ್ದವು, ಆದರೆ ಈಗ ಬಾಲ್ಯದಲ್ಲಿಯೇ ಕನ್ನಡಕವನ್ನು ಬಳಸುವಂತಾಗಿದೆ. ಕಣ್ಣುಗಳ ಬಗ್ಗೆ ಕಾಳಜಿ ವಹಿಸದಿದ್ದರೆ, ದೃಷ್ಟಿ ತುಂಬಾ ದುರ್ಬಲವಾಗಬಹುದು ಮತ್ತು ಸ್ವಲ್ಪ ಸಮಯದ ನಂತರ ಅದು ಅಸ್ಪಷ್ಟವಾಗಿ ಕಾಣುತ್ತದೆ. ದೃಷ್ಟಿ ಮಂದವಾಗಲು ಹಲವು ಕಾರಣಗಳಿರಬಹುದು. ಆಹಾರದ ಬಗ್ಗೆ ಕಾಳಜಿ ವಹಿಸದಿರುವುದುಮೊಬೈಲ್ ಮತ್ತು ಲ್ಯಾಪ್‌ಟಾಪ್‌ನ ಅತಿಯಾದ ಬಳಕೆಧೂಮಪಾನನಿದ್ರೆಯ ಕೊರತೆಕಡಿಮೆ ನೀರು

ಪ್ರತಿದಿನ ಕ್ಯಾರೆಟ್ ತಿನ್ನೋದ್ರಿಂದ ದೃಷ್ಟಿ ಚುರುಕಾಗೋದು ಮಾತ್ರವಲ್ಲ, ಬಿಪಿ, ಹೃದ್ರೋಗ ಇರೋರಿಗೂ ತುಂಬಾ ಒಳ್ಳೆಯದು! Read More »

ಎದೆಯಲ್ಲಿ ಕಫ ಕಟ್ಟಿಕೊಂಡಿದೆಯೇ? ಹಾಗಾದರೆ ಅದರ ನಿವಾರಣೆಗೆ ಇಲ್ಲಿವೆ ಮನೆಮದ್ದು

ಬದಲಾದ ಹವಾಮಾನ, ತಂಪಾದ ವಾತಾವರಣದ ಚಳಿಗಾಲದಲ್ಲಿ ಪ್ರಮುಖವಾಗಿ ನೆಗಡಿ, ಶೀತ, ಜ್ವರ, ಕೆಮ್ಮು, ಗಂಟಲು ನೋವು ಬಹುತೇಕರಿಗೆ ಸಾಮಾನ್ಯವಾಗಿ ಕಂಡು ಬರುತ್ತದೆ. ಗಂಟಲು ಹಾಗೂ ಎದೆಯಲ್ಲಿ ಕಫ ಇದ್ದರೆ ಮಾತ್ರ ಕೆಮ್ಮು ತೀವ್ರವಾಗುತ್ತದೆ. ಇದನ್ನು ಹಾಗೆ ಬಿಟ್ಟರೆ ಮುಂದೆ ಅಸ್ತಮಾ ಆಗಿ ಬದಲಾಗುತ್ತದೆ. ಎದೆಯಲ್ಲಿ ಸೋಂಕು ಉಂಟಾಗಿರುವುದು ಖಚಿತವಾಗುತ್ತದೆ. ಇಂಥ ಸನ್ನಿವೇಶವನ್ನು ನಿಯಂತ್ರಿಸುವಲ್ಲಿ ಕೆಲವೊಂದು ಮನೆ ಮದ್ದುಗಳು ಪ್ರಯೋಜನಕ್ಕೆ ಬರುತ್ತವೆ. ಮೆಂತ್ಯ ಕಾಳುಗಳ ಚಹಾ ತಯಾರಿಸಿ ಕುಡಿಯುವುದರಿಂದ ಉಸಿರಾಟನಾಳದಲ್ಲಿ ಸೋಂಕು ಮತ್ತು ಉರಿಯುತ ಉಂಟಾಗದಂತೆ ನೋಡಿಕೊಳ್ಳಬಹುದು. ಮೆಂತ್ಯ

ಎದೆಯಲ್ಲಿ ಕಫ ಕಟ್ಟಿಕೊಂಡಿದೆಯೇ? ಹಾಗಾದರೆ ಅದರ ನಿವಾರಣೆಗೆ ಇಲ್ಲಿವೆ ಮನೆಮದ್ದು Read More »

ಅಕಾಲಿಕ ಮಳೆಗೆ ನೀರು ಪಾಲಾದ ಮೆಣಸಿನಹಣ್ಣು

ಗದಗ ಜಿಲ್ಲಾದ್ಯಂತ ಅತಿ ಹೆಚ್ಚು ಯರೇ ಭೂಮಿಯನ್ನು ಹೂಂದಿದ  ಜಮೀನುಗಳು ಇದ್ದು ಅಧಿಕ ಪ್ರಮಾಣದಲ್ಲಿ ಈರುಳ್ಳಿ ಜೊತೆಗೆ ಮಿಶ್ರ ಬೆಳೆಯಾಗಿ ಮೆಣಸಿನ ಕಾಯಿ ಬೇಳೆಯುತಿದ್ದು ಈಗ ಅಕಾಲಿಕ ಮಳೆಗೆ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆಯಾಗಿದೆ. ಇನ್ನು ಮೆಣಸಿನಹಣ್ಣು ಕಟಾವಿಗೆ ಬಂದಿದ್ದು ಹಣ್ಣುನ್ನು ಬಿಡಿಸಿಕೊಂಡು ಹತ್ತು ದಿನದಿಂದ ಇಪ್ಪತ್ತು ದಿನಗಳ ಕಾಲ ಭೂವಿಯ ಮೇಲೆ ಹಾಗೂ ಮನೆಯ ಮ್ಯಳಗಿಯ ಮೇಲೆ ಹಾಕಿ  ಒಣಗಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕೆಂದಿದ್ದ   ಒಣಮೆಣಸಿನಕಾಯಿ ಭಾನುವಾರ ದಿಂದ ಸುರಿಯುತ್ತಿರುವ 

ಅಕಾಲಿಕ ಮಳೆಗೆ ನೀರು ಪಾಲಾದ ಮೆಣಸಿನಹಣ್ಣು Read More »