Lifestyle

ಶಾಲಾ ಶಿಕ್ಷಣ ಸಚಿವರ ನೂತನ ವೆಬ್ ಪೋರ್ಟಲ್ ಲೋಕಾರ್ಪಣೆ ಮಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರು

ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಡಿ ನೂತನವಾಗಿ ಶಾಲಾ ಶಿಕ್ಷಣ ಸಚಿವರ ಜಾಲತಾಣ (EM Web Portal) ಹಾಗೂ ಶಿಕ್ಷಕರ ಕಲ್ಯಾಣ ನಿಧಿಯ 8 ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸುವ ತಂತ್ರಾಂಶವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರು ಸೇವೆಗೆ ಸಮರ್ಪಿಸಿದರು. ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಗುರುವಾರ (ಅ.13) ನಡೆದ ಕಾರ್ಯಕ್ರಮದಲ್ಲಿ ವೆಬ್ ಪೋರ್ಟಲ್‌ನ್ನು ಸಚಿವರು ಲೋಕಾರ್ಪಣೆಗೊಳಿಸಿದರು. ‘ಶಾಲಾ ಶಿಕ್ಷಣ […]

ಶಾಲಾ ಶಿಕ್ಷಣ ಸಚಿವರ ನೂತನ ವೆಬ್ ಪೋರ್ಟಲ್ ಲೋಕಾರ್ಪಣೆ ಮಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರು Read More »

ನಾಲ್ಕುನಗರಗಳಲ್ಲಿ ಜಿಯೋ 5ಜಿ ಆರಂಭ: ಇಂಟರ್ನೆಟ್‌ ಸ್ಪೀಡ್‌ ಎಷ್ಟಿದೆ ಗೊತ್ತಾ?

ರಿಲಯನ್ಸ್ ಜಿಯೋ ತನ್ನ 5G ಸೇವೆಯನ್ನು ಕೆಲವೇ ದಿನಗಳ ಹಿಂದೆ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2022 ಈವೆಂಟ್‌ನಲ್ಲಿ ಪ್ರಾರಂಭಿಸಿತು. Jio 5G ಪ್ರಸ್ತುತ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ 4 ನಗರಗಳಲ್ಲಿ ಲಭ್ಯವಿದೆ. Jio 5G ವೆಲ್ಕಮ್ ಆಫರ್ ಅಡಿಯಲ್ಲಿ, ಕಂಪನಿಯು ಅರ್ಹ ಬಳಕೆದಾರರಿಗೆ 1gbps ಉಚಿತ ಅನಿಯಮಿತ ಡೇಟಾವನ್ನು ನೀಡುತ್ತಿದೆ. ಇದೀಗ ಜಿಯೋ 5ಜಿಯ ವೇಗ ಎಷ್ಟಿದೆ ಎಂಬ ಕುರಿತು ಎಲ್ಲರ ಕುತೂಹಲ ನೆಟ್ಟಿದೆ. ಓಕ್ಲಾಸ್ ಸ್ಪೀಡ್‌ಟೆಸ್ಟ್ ಇಂಟೆಲಿಜೆನ್ಸ್ ವರದಿಯ ಪ್ರಕಾರ,

ನಾಲ್ಕುನಗರಗಳಲ್ಲಿ ಜಿಯೋ 5ಜಿ ಆರಂಭ: ಇಂಟರ್ನೆಟ್‌ ಸ್ಪೀಡ್‌ ಎಷ್ಟಿದೆ ಗೊತ್ತಾ? Read More »

JOB ALERT : 8 ನೇ ತರಗತಿ ಪಾಸಾದವರಿಗೆ ಗುಡ್ ನ್ಯೂಸ್ : ‘CRPF’ ನಲ್ಲಿ ಉದ್ಯೋಗವಕಾಶ

CRPF (ಸೆಂಟ್ರಲ್ರಿಸರ್ವ್ಪೊಲೀಸ್ಫೋರ್ಸ್) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿ ಆರ್ ಪಿ ಎಫ್ ನೇಮಕಾತಿ 2022 (CRPF Recruitment 2022) ಈ ನೇಮಕಾತಿಯಲ್ಲಿ ಭಾಗವಹಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು (CRPF) ನ ಅಧಿಕೃತ ವೆಬ್‌ಸೈಟ್ crpf.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 10 ರಿಂದ 22 ವರೆಗೆ ನೇಮಕಾತಿ ನಡೆಯಲಿದ್ದು,ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 28 ವರ್ಷಗಳ ನಡುವೆ ಇರಬೇಕು.ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ

JOB ALERT : 8 ನೇ ತರಗತಿ ಪಾಸಾದವರಿಗೆ ಗುಡ್ ನ್ಯೂಸ್ : ‘CRPF’ ನಲ್ಲಿ ಉದ್ಯೋಗವಕಾಶ Read More »

Morning Breakfast: ಬೆಳಗಿನ ತಿಂಡಿಗೆ ಬಿಸಿ ಬಿಸಿ ಬೀಟ್ರೂಟ್ ದೋಸೆ ಮಾಡಿ

ಬೀಟ್ರೂಟ್ ದೋಸೆ ಪಾಕ ವಿಧಾನ ಮಾಡುವುದು ಹೇಗೆ ಎಂದು ನಾವು ಇಂದು ಇಲ್ಲಿ ತಿಳಿಯೋಣ. ತ್ವರಿತ ಕ್ರಿಸ್ಪಿ ಆರೋಗ್ಯಕರ ಬೀಟ್ರೂಟ್ ಪಿಂಕ್ ದೋಸೆ ಮಾಡಿ ನೀವು ಸವಿಯಲು ಉತ್ಸುಕರಾಗಿದ್ದರೆ ಅದರ ರೆಸಿಪಿ ತಿಳಿಯಿರಿ. ಆರೋಗ್ಯಕರ ಮತ್ತು ಟೇಸ್ಟಿ ದೋಸೆ ಪಾಕವಿಧಾನಗಳಲ್ಲಿ ಒಂದಾಗಿದೆ ಬೀಟ್ರೂಟ್ ದೋಸೆ. ಇದು ಬೆಳಗಿನ ಉಪಹಾರಕ್ಕೆ ಅತ್ಯುತ್ತಮ ಬೀಟ್ರೂಟ್ ದೋಸೆ ಪಾಕ ವಿಧಾನಕ್ಕೆ ಬೇಕಾಗುವ ಪದಾರ್ಥಗಳು ಅರ್ಧ ಕಪ್ ಬೀಟ್ರೂಟ್, ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ರವಾ , ಉಪ್ಪು, ಮೂರು

Morning Breakfast: ಬೆಳಗಿನ ತಿಂಡಿಗೆ ಬಿಸಿ ಬಿಸಿ ಬೀಟ್ರೂಟ್ ದೋಸೆ ಮಾಡಿ Read More »

ಗಂಡ- ಹೆಂಡತಿ ನಡುವೆ ಸಂಬಂಧ , ಪ್ರೀತಿ – ಪ್ರಣಯ ಕಾಪಾಡಿಕೊಳ್ಳುವ ಬಗ್ಗೆ ಇಲ್ಲಿದೆ ಟಿಪ್ಸ್

ಹೆಚ್ಚಿನ ದಂಪತಿಗಳ ನಡುವೆ ಮದುವೆಯಾಗಿ ಒಂದೆರಡು ವರ್ಷಗಳಲ್ಲೇ ರೊಮ್ಯಾನ್ಸ್‌ ಎನ್ನುವುದು ಮುಗಿದು ಹೋಗಿರುತ್ತದೆ. ಇದಕ್ಕೆ ಕಾರಣಗಳೂ ಹಲವಾರಿರಬಹುದು. ನೀವು ಜೀವನದುದ್ದಕ್ಕೂ ರೊಮ್ಯಾನ್ಸ್‌ನ್ನು ಕಾಪಾಡಿಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದರಿಂದಾಗಿ ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತದೆ. ​ಸಂಗಾತಿಗೆ ಸಮಯ ನೀಡಿ ಇಂದಿನ ಬಿಡುವಿಲ್ಲದ ಲೈಫ್ ಶೆಡ್ಯೂಲ್‌ನಲ್ಲಿ ಒಬ್ಬ ವ್ಯಕ್ತಿಗೆ ತನ್ನ ಸ್ವಂತ ಕೆಲಸಗಳನ್ನು ಪೂರ್ಣಗೊಳಿಸಲು ಸಮಯವಿಲ್ಲ, ಆದ್ದರಿಂದ ಸಂಗಾತಿಗೆ ಸರಿಯಾಗಿ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕ್ರಮೇಣ ಸಂಬಂಧದಲ್ಲಿ

ಗಂಡ- ಹೆಂಡತಿ ನಡುವೆ ಸಂಬಂಧ , ಪ್ರೀತಿ – ಪ್ರಣಯ ಕಾಪಾಡಿಕೊಳ್ಳುವ ಬಗ್ಗೆ ಇಲ್ಲಿದೆ ಟಿಪ್ಸ್ Read More »

Relationship: ಸಂಬಂಧ: ಸಂಗಾತಿ ಜೊತೆ ಸಂಬಂಧ ಗಟ್ಟಿಯಾಗಿ ಉಳಿಸುವುದು ಹೇಗೆ?

ಗಂಡ-ಹೆಂಡತಿ ಸಂಬಂಧ ಉತ್ತಮವಾಗಿದ್ದರೆ ಜೀವನ ಸುಂದರವಾಗಿರುತ್ತದೆ. ಸಂಸಾರದ ಹಳಿ ತಪ್ಪಿದರೆ ಬಾಳು ಗೋಳಾಗುತ್ತದೆ. ಅದು ಆಗುವ ಮೊದಲೇ ನಾವು ಎಚ್ಚರಿಕೆಯಿಂದ ಇರಬೇಕು. ಪ್ರೀತಿ ಜೊತೆಗೆ ಕೆಲ ವಿಚಾರಗಳನ್ನು ತಿಳಿದುಕೊಂಡರೆ ನಿಮ್ಮ ಸಂಗಾತಿಯ ಜೊತೆ ಸುಖ ಜೀವನ ನಡೆಸಬಹುದು. ಗಂಡ-ಹೆಂಡತಿ ನಡುವಿನ ಸಂಬಂಧಕ್ಕೆ ತುಂಬಾ ಮಹತ್ವವಿದ್ದು, ಪ್ರತಿಯೊಬ್ಬರ ಬಾಳಲ್ಲಿ ಜೀವನ ಸಂಗಾತಿಯ ಪಾತ್ರ ಪ್ರಮುಖವಾಗಿದೆ. ನೂರಾರು ಬಾರಿ ಯೋಚಿಸಿ ಒಬ್ಬರ ಬಾಳಲ್ಲಿ ಪ್ರವೇಶ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೊದ-ಮೊದಲು ಪ್ರೀತಿ ಉಕ್ಕಿ ಹರಿಯುತ್ತಿರುತ್ತದೆ. ರೋಮಿಯೋ ಜೂಲಿಯೆಟ್ ತರ ಇದ್ದವರು

Relationship: ಸಂಬಂಧ: ಸಂಗಾತಿ ಜೊತೆ ಸಂಬಂಧ ಗಟ್ಟಿಯಾಗಿ ಉಳಿಸುವುದು ಹೇಗೆ? Read More »

Karnataka Teachers Recruitment: 15,000 ಶಿಕ್ಷಕರ ನೇಮಕಾತಿಗೆ ಅಭ್ಯರ್ಥಿಗಳ ಪರಿಶೀಲನ ಪಟ್ಟಿ ಪ್ರಕಟ

Karnataka Teachers Recruitment: 5,000 ಶಿಕ್ಷಕರ ನೇಮಕಾತಿ ಪರೀಕ್ಷೆ ಫಲಿತಾಂಶ ಆಧರಿಸಿ ಮುಂದಿನ ವಾರಾಂತ್ಯದೊಳಗೆ 1:2 ಆಧಾರದಲ್ಲಿ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿ ಪ್ರಕಟಿಸಲಾಗುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿ ಹುದ್ದೆಗೆ ಇಬ್ಬರು ಅಭ್ಯರ್ಥಿಗಳ ಆಯ್ಕೆಯಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನಂತರ ಒಂದು ಹುದ್ದೆಗೆ ಒಬ್ಬರಂತೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಶೀಘ್ರವೇ ಹೊಸ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

Karnataka Teachers Recruitment: 15,000 ಶಿಕ್ಷಕರ ನೇಮಕಾತಿಗೆ ಅಭ್ಯರ್ಥಿಗಳ ಪರಿಶೀಲನ ಪಟ್ಟಿ ಪ್ರಕಟ Read More »

Relationship Tips: ಮುಂಗೋಪಿ ಸಂಗಾತಿಯನ್ನು ಹ್ಯಾಂಡಲ್ ಮಾಡೋದು ಹೇಗೆ?

ಕೋಪ ಪ್ರತಿಯೊಬ್ಬರಿಗೂ ಬರುತ್ತೆ. ಆದ್ರೆ ಸಣ್ಣ ಸಣ್ಣ ವಿಷ್ಯಕ್ಕೂ ಸಂಗಾತಿ ಕೋಪ ಮಾಡಿಕೊಳ್ತಿದ್ದರೆ ಅವರ ಜೊತೆ ಜೀವನ ಕಷ್ಟವಾಗುತ್ತದೆ. ಸಂಗಾತಿ ಕೋಪ ಸಂಬಂಧದ ಮೇಲೆ ಪ್ರಭಾವ ಬೀರಬಾರದು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡಿ. ಕೋಪಗೊಳ್ಳುವ ಸಂಗಾತಿ ಸ್ವಭಾವ ಸಂಬಂಧವನ್ನು ಹಾಳು ಮಾಡುತ್ತದೆ. ನಿಮ್ಮ ಸಂಗಾತಿಯೂ ಅತಿಯಾಗಿ ಕೋಪಗೊಳ್ತಿದ್ದರೆ ಅವರನ್ನು ನಿಭಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಸುಲಭ ವಿಧಾನದ ಮೂಲಕ ಅವರ ಕೋಪವನ್ನು ನೀವು ಕಡಿಮೆ ಮಾಡಬಹುದು. ಕೋಪಿಷ್ಟ ಸಂಗಾತಿಯನ್ನು ಹೀಗೆ ನಿಭಾಯಿಸಿ : ಮೊದಲು ಕೋಪಕ್ಕೆ

Relationship Tips: ಮುಂಗೋಪಿ ಸಂಗಾತಿಯನ್ನು ಹ್ಯಾಂಡಲ್ ಮಾಡೋದು ಹೇಗೆ? Read More »

sbi po notification 2022: ಎಸ್‌ಬಿಐ ಪ್ರೊಬೇಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಗೆ ಅ. 12 ಕೊನೆ ದಿನ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

sbi po notification 2022: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಪ್ರೊಬೇಷನರಿ ಆಫೀಸರ್‌ (Probationary Officers) ಹುದ್ದೆಗಳ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ. ಎಸ್‌ಬಿಐಯು ಪಿಒ ನೇಮಕಾತಿ (SBI PO Recruitment 2022) ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ, ನೇಮಕ ಪ್ರಕ್ರಿಯೆ, ನೇಮಕ ವಿಧಾನ, ಎಸ್‌ಬಿಐ ಪಿಒ ನೇಮಕಾತಿ ಪರೀಕ್ಷೆ, ಸಿಲೇಬಸ್‌, ಪಿಡಿಎಫ್‌ ಅಧಿಸೂಚನೆ ಸೇರಿದಂತೆ ಸಂಪೂರ್ಣ ವಿವರವನ್ನು ಸುದ್ದಿಜಾಲ.ಕಾಂ ಓದುಗರಿಗಾಗಿ ಇಲ್ಲಿ ನೀಡಲಾಗಿದೆ. SBI PO Recruitment

sbi po notification 2022: ಎಸ್‌ಬಿಐ ಪ್ರೊಬೇಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಗೆ ಅ. 12 ಕೊನೆ ದಿನ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ Read More »

relationship tips : ಸಂಸಾರದಲ್ಲಿ ಮೊಬೈಲ್‌ ಬಳಕೆ ಬಗ್ಗೆಯೂ ಇರಲಿ ಎಚ್ಚರ

ಸಂಸಾರದಲ್ಲಿ ಗೊಂದಲ ಜಗಳ ಆಗೋಕೆ ಅನೇಕ ಕಾರಣಗಳಿವೆ. ಇವುಗಳ ಮಧ್ಯೆ ಮೊಬೈಲ್‌ ಕೂಡ ಬಂದಿದೆ. ಮೊಬೈಲ್‌ ಅನ್ನೋ ಮಾಯಾವಿ ಅದೆಷ್ಟೋ ಸಂಸಾರಗಳಲ್ಲಿ ಹುಳಿ ಹಿಂಡುತ್ತಿದೆ. ಮೊಬೈಲ್‌ ಬಳಕೆಯ ವಿಷಯವಾಗಿಯೇ ಅದೆಷ್ಟೋ ಸಂಸಾರಗಳು ಅಂತ್ಯ ಕಂಡ ಉದಾಹಣೆಗಳೂ ಇವೆ. ಆಧುನಿಕತೆಯಲ್ಲಿ ಮೊಬೈಲ್‌ ಬಳಕೆ ಅನಿವಾರ್ಯ. ಆದರೆ ಕೆಲವೊಮ್ಮೆ ಸಂಗಾತಿಗಳು ಮನೆಯಲ್ಲಿದ್ದರೂ ಅಪರಿಚಿತರಂತೆ ಇರುತ್ತಾರೆ. ಇಬ್ಬರೂ ಮೊಬೈಲ್‌ನಲ್ಲಿಯೇ ಮುಳಿಗಿರುತ್ತಾರೆ. ಆದ ಕಾರಣ ಅವರುಗಳ ನಡುವೆ ಭಾವನೆ ಅನ್ಯೋನ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ಆಫೀಸ್‌ ಕೆಲಸ ಹೊರೆತು ಪಡಿಸಿ ಮನೆಯಲ್ಲಿ ಮೊಬೈಲ್‌ ಬಳಕೆ

relationship tips : ಸಂಸಾರದಲ್ಲಿ ಮೊಬೈಲ್‌ ಬಳಕೆ ಬಗ್ಗೆಯೂ ಇರಲಿ ಎಚ್ಚರ Read More »