ಕರ್ನಾಟಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟ ಪ್ರಕಟಗೊಂಡಿದೆ. ಹಿರಿಯ ಸಚಿವರಿಗೆ ಕೊಕ್ ನೀಡಲಾಗಿದೆ. ಅಚ್ಚರಿಯೆಂಬಂತೆ ಎಸ್. ಸುರೇಶ್ ಕುಮಾರ್, ಸಿ.ಪಿ. ಯೋಗೇಶ್ವರ, ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್ ಮುಂತಾದವರು ಸಂಪುಟದಿಂದ ಹೊರಗುಳಿದಿದ್ದಾರೆ.
ಆಯ್ಕೆಯಾದ ನೂತನ ನಾಯಕರ ವಿವರ ಮುಂದಿದೆ.
- ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
- ಆರ್.ಅಶೋಕ್- ಪದ್ಮನಾಭ ನಗರ
- ಎಸ್.ಟಿ.ಸೋಮಶೇಖರ್- ಯಶವಂತಪುರ
- ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
- ಬೈರತಿ ಬಸವರಾಜ – ಕೆ ಆರ್ ಪುರಂ
- ಬಿ.ಸಿ ಪಾಟೀಲ – ಹಿರೇಕೇರೂರು
- ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ
- ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು
- ಉಮೇಶ್ ಕತ್ತಿ- ಹುಕ್ಕೇರಿ
- ಮುರುಗೇಶ್ ನಿರಾಣಿ – ಬಿಳಿಗಿ
- ಶಿವರಾಂ ಹೆಬ್ಬಾರ್- ಯಲ್ಲಾಪುರ
- ಶಶಿಕಲಾ ಜೊಲ್ಲೆ- ನಿಪ್ಪಾಣಿ
- ಕೆ.ಸಿ.ನಾರಾಯಣ ಗೌಡ – ಕೆ.ಆರ್ ಪೇಟೆ
- ಸುನೀಲ್ ಕುಮಾರ್ – ಕಾರ್ಕಳ
- ಪ್ರಭು ಚೌವ್ಹಾಣ್ – ಔರಾದ್
- ವಿ.ಸೋಮಣ್ಣ – ಗೋವಿಂದ್ ರಾಜನಗರ
- ಎಸ್ ಅಂಗಾರ- ಸುಳ್ಯ
- ಆನಂದ್ ಸಿಂಗ್ – ಹೊಸಪೇಟೆ
- ಸಿ.ಸಿ ಪಾಟೀಲ – ನರಗುಂದ
- ಬಿಸಿ ನಾಗೇಶ್ – ತಿಪಟೂರು
- ಆರಗ ಜ್ಞಾನೇಂದ್ರ – ತೀರ್ಥ ಹಳ್ಳಿ
- ಗೋವಿಂದ ಕಾರಜೋಳ-ಮುಧೋಳ
- ಮುನಿರತ್ನ- ಆರ್.ಆರ್ ನಗರ
- ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
- ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
- ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
- ಹಾಲಪ್ಪ ಆಚಾರ್ – ಯಲ್ಬುರ್ಗ
- ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
- ಕೋಟಾ ಶ್ರೀನಿವಾಸ ಪೂಜಾರಿ – ಎಂ.ಎಲ್.ಸಿ