ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಪ್ರಕಟ, 29 ನೂತನ ಸಚಿವರಿಗೆ ಅವಕಾಶ
ಕರ್ನಾಟಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟ ಪ್ರಕಟಗೊಂಡಿದೆ. ಹಿರಿಯ ಸಚಿವರಿಗೆ ಕೊಕ್ ನೀಡಲಾಗಿದೆ. ಅಚ್ಚರಿಯೆಂಬಂತೆ ಎಸ್. ಸುರೇಶ್ ಕುಮಾರ್, ಸಿ.ಪಿ. ಯೋಗೇಶ್ವರ, ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್ ಮುಂತಾದವರು ಸಂಪುಟದಿಂದ ಹೊರಗುಳಿದಿದ್ದಾರೆ. ಆಯ್ಕೆಯಾದ ನೂತನ ನಾಯಕರ ವಿವರ ಮುಂದಿದೆ. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ ಆರ್.ಅಶೋಕ್- ಪದ್ಮನಾಭ ನಗರ ಎಸ್.ಟಿ.ಸೋಮಶೇಖರ್- ಯಶವಂತಪುರ ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ ಬೈರತಿ ಬಸವರಾಜ – ಕೆ ಆರ್ ಪುರಂ ಬಿ.ಸಿ ಪಾಟೀಲ – ಹಿರೇಕೇರೂರು ಡಾ.ಸಿ.ಎನ್.ಅಶ್ವತ್ಥ ನಾರಾಯಣ – […]
ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಪ್ರಕಟ, 29 ನೂತನ ಸಚಿವರಿಗೆ ಅವಕಾಶ Read More »