ಶಿಕ್ಷಣ

ದ್ವಿತೀಯ ಪಿಯುಸಿ ಪರೀಕ್ಷಾರ್ಥಿಗಳಿಗೆ ಉಚಿತ ಪ್ರಯಾಣ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶದೊಂದಿಗೆ ಬಸ್ ಗಳಲ್ಲಿ ಸಂಚರಿಸಬಹುದಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯು ಆ.19 ರಿಂದ ಸೆ.3 ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ‌ ನಿಗಮದ ಬಸ್ ಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ನಿರ್ವಾಹಕರಿಗೆ ಪರೀಕ್ಷಾ ಪ್ರವೇಶ ಪತ್ರ ತೋರಿಸಿ, ನಗರ ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷಾರ್ಥಿಗಳಿಗೆ ಉಚಿತ ಪ್ರಯಾಣ Read More »

ಉಡುಪಿಯ ಇಬ್ಬರು ವಿದ್ಯಾರ್ಥಿಗಳು ಸಿಎಸ್ ಐಆರ್ ಪ್ರಶಸ್ತಿಗೆ ಆಯ್ಕೆ

ಉಡುಪಿ : ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸಿದ ರಾಷ್ಟ್ರಮಟ್ಟದ ‘ ಸಿಎಸ್ ಐಆರ್ ಇನ್ನೊವೇಷನ್ ಅವಾರ್ಡ್ ಫಾರ್ ಸ್ಕೂಲ್ ಚಿಲ್ಡ್ರನ್ – 2021’ ಸ್ಪರ್ಧೆಯಲ್ಲಿ ಅಲ್ಪಾಡಿ – ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ. 10 ನೇ ತರಗತಿಯ ವಿದ್ಯಾರ್ಥಿನಿಯರಾದ ಅನುಷಾ ಹಾಗೂ ರಕ್ಷಿತಾ ನಾಯ್ಕ ಅವರು ‘ ಗ್ಯಾಸ್ ಸೇವಿಂಗ್ ಕಿಟ್’ ( ಜಿಎಸ್ ಕೆ) ಆವಿಷ್ಕಾರದ ಸಾಧನ ರಾಷ್ಟ್ರ ಮಟ್ಟದ ಪ್ರಶಸ್ತಿಗೆ

ಉಡುಪಿಯ ಇಬ್ಬರು ವಿದ್ಯಾರ್ಥಿಗಳು ಸಿಎಸ್ ಐಆರ್ ಪ್ರಶಸ್ತಿಗೆ ಆಯ್ಕೆ Read More »

ಆಗಸ್ಟ್ 23 ರಿಂದಲೇ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಆರಂಭ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ‌ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಮಾತುಕತೆ ನಡೆಸಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ” ಈ ತಿಂಗಳ 23 ರಿಂದಲೇ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು” ಎಂದು ಹೇಳಿದರು. ಹೊಸದಾಗಿ ರೂಪಿಸಲಾಗಿರುವ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ದಾಖಲಾತಿ ಪ್ರಕ್ರಿಯೆ ಆರಂಭ ಮಾಡಲಾಗುವುದು. ಅದರ ಮಾದರಿಯನ್ನು ಉದ್ಘಾಟಿಸಲಾಗುವುದು ಎಂದು ಹೇಳಿದರು. ಕೇಂದ್ರ ಸರಕಾರ ಶಿಕ್ಷಣ ನೀತಿ ಜಾರಿಗೆ 15

ಆಗಸ್ಟ್ 23 ರಿಂದಲೇ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಆರಂಭ Read More »

ಸಂತಸ ಭಾರತ ಆನ್‌ಲೈನ್‌ ಕ್ವಿಜ್‌ ಫಲಿತಾಂಶ ಪ್ರಕಟ, ಶೋಭಾ ರಾಜ್ಯಕ್ಕೆ ಪ್ರಥಮ, ಜಿಲ್ಲಾವಾರು 10 ಜನರಿಗೆ ಬಹುಮಾನ

ಬೆಂಗಳೂರು: ಸಂತಸ ಭಾರತವು ಸುದ್ದಿಜಾಲ.ಕಾಂ ವೆಬ್‌ ತಾಣದಲ್ಲಿ ಆಗಸ್ಟ್‌ ೦೮ರಂದು ರಾತ್ರಿ 9 ಗಂಟೆಯಿಂದ 9.15ರವರೆಗೆ ನಡೆಸಿದ ಆನ್‌ಲೈನ್‌ ಕ್ವಿಜ್‌ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ. ಸುದ್ದಿಜಾಲ.ಕಾಂ ಸಹಯೋಗದಲ್ಲಿ ನಡೆದ ಈ ಕ್ವಿಜ್‌ನಲ್ಲಿ ಶೋಭಾ ಎಸ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಳಿದಂತೆ ಹತ್ತು ಸ್ಪರ್ಧಿಗಳಿಗೆ ಜಿಲ್ಲಾವಾರು ಪ್ರಶಸ್ತಿ ನೀಡಲಾಗುತ್ತಿದೆ. ಈ ಕ್ವಿಜ್‌ ಕಾರ್ಯಕ್ರಮದಲ್ಲಿ ನಿಗದಿತ ಸಮಯ ಕಳೆದು ಸಾಕಷ್ಟು ಜನರು ಸರಿಯುತ್ತರ ಕಳುಹಿಸಿದ್ದಾರೆ. ಅವರನ್ನು ಫಲಿತಾಂಶಕ್ಕೆ ಪರಿಗಣಿಸಲಾಗಿಲ್ಲ. ಇದೇ ರೀತಿ,

ಸಂತಸ ಭಾರತ ಆನ್‌ಲೈನ್‌ ಕ್ವಿಜ್‌ ಫಲಿತಾಂಶ ಪ್ರಕಟ, ಶೋಭಾ ರಾಜ್ಯಕ್ಕೆ ಪ್ರಥಮ, ಜಿಲ್ಲಾವಾರು 10 ಜನರಿಗೆ ಬಹುಮಾನ Read More »

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 8.74 ಲಕ್ಷ ವಿದ್ಯಾರ್ಥಿಗಳು ಪಾಸ್‌

ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿ ಕೋವಿಡ್‌-೧೯ನಿಂದಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶವು ನಿರೀಕ್ಷೆಯಂತೆ ಪ್ರಕಟವಾಗಿದ್ದು, ಶೇ 99.09% ರಷ್ಟು ಫಲಿತಾಂಶ ಬಂದಿದೆ. ಇತ್ತೀಚೆಗಷ್ಟೇ ಶಿಕ್ಷಣ ಸಚಿವರಾಗಿ ಆಯ್ಕೆಗೊಂಡ ನಾಗೇಶ್‌ ಫಲಿತಾಂಶ ಪ್ರಕಟಿಸಿದ್ದಾರೆ. 8.74 ಲಕ್ಷ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಇವರಲ್ಲಿ 4.70 ಲಕ್ಷ ಬಾಲಕರು ಪಾಸ್ ಆಗಿದ್ದು, 4.1 ಲಕ್ಷ ಬಾಲಕಿಯರು ಪಾಸ್‌ ಆಗಿದ್ದಾರೆ. 16.52% ವಿದ್ಯಾರ್ಥಗಳು ಎ-ಗ್ರೇಡ್‌ ಫಲಿತಾಂಶ ಪಡೆದಿದ್ದಾರೆ. (90-100 ಮಾರ್ಕ್ಸ್) 1,28, 931 ಮಂದಿ ಎ + ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 2,50,317 ವಿದ್ಯಾರ್ಥಿಗಳು ಕೂಡ ಎ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 8.74 ಲಕ್ಷ ವಿದ್ಯಾರ್ಥಿಗಳು ಪಾಸ್‌ Read More »

ಸಂತಸ ಭಾರತ- ಆನ್‌ಲೈನ್‌ ಕ್ವಿಜ್‌

ಎಲ್ಲರಿಗೂ ಮುಂಚಿತವಾಗಿಯೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಮತ್ತು ಹೋರಾಟದ ಆ ಘಟನೆಗಳನ್ನು ಮೆಲುಕು ಹಾಕುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಕ್ವಿಜ್ ಕುರಿತು ಯಾವುದೇ ಪ್ರಶ್ನೆಗಳಿದ್ದರೆ 7353539867 ಸಂಖ್ಯೆಗೆ ಸಂಪರ್ಕಿಸಿ. ಕೆಳಗೆ ನೀಡಲಾದ ಕ್ವಿಜ್‌ ಫಾರ್ಮ್‌ನಲ್ಲಿ ಭಾಗವಹಿಸಿ. ರಾತ್ರಿ 9 ಗಂಟೆಗೆ ಮೊದಲು ಮತ್ತು ರಾತ್ರಿ 9.15 ಗಂಟೆಯ ನಂತರ ಬಂದ ಉತ್ತರಗಳನ್ನು ಪರಿಗಣಿಸಲಾಗುವುದಿಲ್ಲ. Loading…

ಸಂತಸ ಭಾರತ- ಆನ್‌ಲೈನ್‌ ಕ್ವಿಜ್‌ Read More »

ಸಂತಸ ಭಾರತ- ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆನ್‌ಲೈನ್‌ ಕ್ವಿಜ್‌ನಲ್ಲಿ ಭಾಗವಹಿಸಿ

ಎಲ್ಲರಿಗೂ ಮುಂಚಿತವಾಗಿಯೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಸಂತಸ ಭಾರತವು ಸುದ್ದಿಜಾಲ.ಕಾಂ ಆನ್‌ಲೈನ್‌ ನ್ಯೂಸ್‌ ವೇದಿಕೆಯಲ್ಲಿ ಸ್ವಾತಂತ್ರ್ಯದಿನಾಚರಣೆ ಪ್ರಯುಕ್ತ ಉಚಿತ ಕ್ವಿಜ್‌ ಆಯೋಜಿಸಿದೆ. ಇಂದು ಅಂದರೆ, ಆಗಸ್ಟ್‌ 8ರ ರಾತ್ರಿ 9 ಗಂಟೆಗೆ ಕ್ವಿಜ್‌ ಆರಂಭಗೊಳ್ಳಲಿದೆ. ಕ್ವಿಜ್‌ನಲ್ಲಿ ಭಾಗವಹಿಸಲು ಸುದ್ದಿಯಲ್ಲಿ ಲಿಂಕ್‌ ನೀಡಲಾಗುವುದು. ಕ್ವಿಜ್‌ ನಡೆಸಿಕೊಡುವವರು: ಸಂತಸ ಭಾರತ ಕ್ವಿಜ್‌ ನಡೆಯುವ ವೇದಿಕೆ: suddijala.com ಕನ್ನಡ ನ್ಯೂಸ್‌ ವೆಬ್‌ಸೈಟ್‌ ಸಮಯ ಮತ್ತು ದಿನಾಂಕ: ಆಗಸ್ಟ್‌ 8, ರಾತ್ರಿ 9 ಗಂಟೆಯಿಂದ 9.15 ಗಂಟೆಯವರೆಗೆ. ಹದಿನೈದು ನಿಮಿಷದ ಅವಧಿಯಲ್ಲಿ 25

ಸಂತಸ ಭಾರತ- ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆನ್‌ಲೈನ್‌ ಕ್ವಿಜ್‌ನಲ್ಲಿ ಭಾಗವಹಿಸಿ Read More »

dreamy ethnic businessman thinking about project

ನರ್ಸಿಂಗ್, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು Preped ಆಪ್, ಈಗಲೇ ಡೌನ್‌ಲೋಡ್‌ ಮಾಡಿಕೊಳ್ಳಿ

ನರ್ಸಿಂಗ್‌, ಪ್ಯಾರಾಮೆಡಿಕಲ್‌, ಅಲೈಡ್‌ ಮೆಡಿಕಲ್‌ ಕ್ಷೇತ್ರಕ್ಕೆ ಪ್ರವೇಶಿಸಲು ಬಯಸುವ ಕನ್ನಡ ವಿದ್ಯಾರ್ಥಿಗಳಿಗೆ ಪಾಠ ಅರ್ಥವಾಗದೆ ಇರಲು ಪ್ರಮುಖ ಕಾರಣವಾಗಿರುವುದು ಇಂಗ್ಲಿಷ್‌. ಇಂಗ್ಲಿಷ್‌ ಭಯ, ಇಂಗ್ಲಿಷ್‌ ಗ್ರಾಮರ್‌ ತಿಳಿಯದೆ ಇರುವುದು ಇಂತಹ ಹಲವು ಕಾರಣಗಳು ಇವೆ. ಕರ್ನಾಟಕದ ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಠ್ಯಪುಸ್ತಕ, ಇಂಗ್ಲಿಷ್ ಟೀಚಿಂಗ್ ಒಮ್ಮೊಮ್ಮೆ ಕಷ್ಟವೆಂದೆನಿಸುತ್ತದೆ. ಅಯ್ಯೋ ಕ್ಲಾಸ್ನಲ್ಲಿ ಏನು ಹೇಳ್ತರಪ್ಪ. ಒಂದು ಪದನೂ ಅರ್ಥ ಆಗೋದಿಲ್ಲ ಎನ್ನುವುದು ಬಹುತೇಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಗೋಳು. ಅದರಲ್ಲಿಯೂ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ

ನರ್ಸಿಂಗ್, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು Preped ಆಪ್, ಈಗಲೇ ಡೌನ್‌ಲೋಡ್‌ ಮಾಡಿಕೊಳ್ಳಿ Read More »