Reshma Bangalore

Chief Sub Editor in Suddijala.com

Karnataka News: ವಿರೋಧಪಕ್ಷದವರಿಲ್ಲದೇ ಬಜೆಟ್ ಚರ್ಚೆಗೆ ಉತ್ತರ ನೀಡಿದ್ದು ಇದೇ ಮೊದಲು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜುಲೈ 22 : ತಮ್ಮ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಹಾಗೂ 14 ಬಾರಿ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಇದೇ ಮೊದಲ ಬಾರಿ ವಿರೋಧ ಪಕ್ಷದ ಉಪಸ್ಥಿತಿಯಿಲ್ಲದೇ ಬಜೆಟ್ ಚರ್ಚೆಗೆ ಉತ್ತರ ನೀಡುವಂತಹ ಪರಿಸ್ಥಿತಿ ಒದಗಿಬಂದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಯವರು ಪ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಧಾನಮಂಡಲದ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಬಿಟ್ಟು, ಹೊರಗೆ ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ. […]

Karnataka News: ವಿರೋಧಪಕ್ಷದವರಿಲ್ಲದೇ ಬಜೆಟ್ ಚರ್ಚೆಗೆ ಉತ್ತರ ನೀಡಿದ್ದು ಇದೇ ಮೊದಲು : ಮುಖ್ಯಮಂತ್ರಿ ಸಿದ್ದರಾಮಯ್ಯ Read More »

tomato pickle in kannada: ಟೊಮೆಟೊ ಉಪ್ಪಿನಕಾಯಿ ರೆಸಿಪಿ, ಸರಳವಾಗಿ ಮಾಡಿ ರುಚಿಕರ ಉಪ್ಪಿನಕಾಯಿ, ಊಟಕ್ಕೆ ಸಾಂಬರೇ ಬೇಡ!

ಟೊಮೆಟೊ ಇದ್ದರೆ ಬಹುಬಗೆಯ ರೆಸಿಪಿ ಮಾಡಬಹುದು. ಉಪ್ಪಿನಕಾಯಿ ಪ್ರಿಯರು ಟೊಮೆಟೊ ಉಪ್ಪಿನಕಾಯಿ (tomato pickle) ಮಾಡಬಹುದು. ಗೊಜ್ಜು ಪ್ರಿಯರು ಟೊಮೆಟೊ ಗೊಜ್ಜು ಮಾಡಿ ಅನ್ನದೊಂದಿಗೆ ಬೆರೆಸಿ ಊಟ ಮಾಡಲು ಬಯಸಬಹುದು. ಟೊಮೆಟೊದಲ್ಲಿ ಉಪ್ಪಿನಕಾಯಿ ಮಾಡಬಹುದೇ? ಎಂಬ ಪ್ರಶ್ನೆ ಹೆಚ್ಚಿನ ಜನರಲ್ಲಿ ಇರುತ್ತದೆ. ಖಂಡಿತವಾಗಿಯೂ ಮಾಡಬಹುದು, ಟೊಮೆಟೊ ಉಪ್ಪಿನಕಾಯಿ ಬಾಯಲ್ಲಿ ನೀರೂರಿಸುವಂತಹ ರೆಸಿಪಿಯಾಗಿದ್ದು, ಈಗಲೇ ಟ್ರೈ ಮಾಡಿ. ಟೊಮೆಟೊ ಉಪ್ಪಿನಕಾಯಿ (tomato pickle in kannada) ರೆಸಿಪಿ ಮಾಡಲು ಬೇಕಾಗುವ ಸಾಮಾಗ್ರಿಗಳು ಟೊಮೆಟೊ ಹುಳಿಯಾದ್ರೂ ಟೊಮೆಟೊ ಉಪ್ಪಿನಕಾಯಿಗೆ ಹುಣಸಹಣ್ಣು

tomato pickle in kannada: ಟೊಮೆಟೊ ಉಪ್ಪಿನಕಾಯಿ ರೆಸಿಪಿ, ಸರಳವಾಗಿ ಮಾಡಿ ರುಚಿಕರ ಉಪ್ಪಿನಕಾಯಿ, ಊಟಕ್ಕೆ ಸಾಂಬರೇ ಬೇಡ! Read More »

man sitting with laptop computer on desk and lamp

ಅತ್ಯುತ್ತಮ ಮ್ಯಾನೇಜರ್ ಆಗಲು ಬಯಸುವಿರಾ? ಈ ಅಮೂಲ್ಯ 10 ಸಲಹೆಗಳನ್ನು ಪಾಲಿಸಿ

ನೀವು ಮ್ಯಾನೇಜರ್ ಆದ ತಕ್ಷಣ ನೀವು ಸೂಪರ್ಹ್ಯೂಮನ್ ಅಲ್ಲ. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ, ಅಗತ್ಯಬಿದ್ದರೆ ತಂಡದ ಸಹಾಯ ಪಡೆಯಿರಿ. ಎಲ್ಲರೊಂದಿಗೆ ಒಂದಾಗಿ ಇರಿ. ನೀವು ಪ್ರತ್ಯೇಕವಾಗಿ ಇರುವುದು ಬೇಡ.

ಅತ್ಯುತ್ತಮ ಮ್ಯಾನೇಜರ್ ಆಗಲು ಬಯಸುವಿರಾ? ಈ ಅಮೂಲ್ಯ 10 ಸಲಹೆಗಳನ್ನು ಪಾಲಿಸಿ Read More »